ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಸೇತುವೆ ನಿರ್ವಹಣೆ–ಸೋತು ಹೋಯ್ತೇ ಜಿಲ್ಲಾಡಳಿತ?

Published : 19 ಆಗಸ್ಟ್ 2024, 6:43 IST
Last Updated : 19 ಆಗಸ್ಟ್ 2024, 6:43 IST
ಫಾಲೋ ಮಾಡಿ
Comments
ಪೆರುವಾಯಿ ಸೇತುವೆ ಬಳಸುವವರು ಮಳೆಗಾಲದಲ್ಲಿ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಈ ಸಮಸ್ಯೆ ನೀಗಿಸುವಂತೆ ಶಾಸಕರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ ,
ಆಸೀಫ್, ಪೆರುವಾಯಿ
ಬೆಳ್ತಂಗಡಿ ತಾಲ್ಲೂಕಿನ ಅಂಬಡಬೆಟ್ಟು ಸೇತುವೆಯನ್ನು ತುರ್ತಾಗಿ ದುರಸ್ತಿಪಡಿಸಿ ಸ್ಥಳೀಯರ ವಿದ್ಯಾರ್ಥಿಗಳ ಪಡಿಪಾಟಲು ತಪ್ಪಿಸಬೇಕು ,
ಗುರುರಾಜ್ ಗುರಿಪಲ್ಲ, ಅಂಬಡಬೆಟ್ಟು
ಕೋಟಿಗದ್ದೆ ಸೇತುವೆ ಕಾಮಗಾರಿ ಕಳಪೆ ಎಂದು 3 ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮವಹಿಸಿಲ್ಲ. ಅಡಿಪಾಯ ನೀರಲ್ಲಿ ಕೊಚ್ಚಿ ಹೋಗಿದೆ.
ಅಮರನಾಥ ಆಳ್ವ, ಕರ್ನೂ‌ರುಗುತ್ತು
ಭದ್ರ ಅಡಿಪಾಯ ಅಳವಡಿಸದೆ ಕೋಟಿಗದ್ದೆಯಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದೆ. ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ,
ಖಾದರ್ ಕರ್ನೂರು, ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT