<p><strong>ದಾವಣಗೆರೆ:</strong> ಎಸ್.ಎಸ್. ಲೇಔಟ್ ‘ಎ’ ಬ್ಲಾಕ್ 8ನೇ ಕ್ರಾಸ್ನಲ್ಲಿ ವಚನಾಮೃತ ಬಳಗದ ಸದಸ್ಯೆಯರು ಬಣ್ಣವನ್ನು ಬಳಸದೇ ಹಣ್ಣು, ತರಕಾರಿಗಳ ಮಿಶ್ರಣ ಬಳಸಿ ನೈಸರ್ಗಿಕವಾಗಿ ಹೋಳಿ ಹಬ್ಬವನ್ನು ಆಚರಿಸಿದರು.</p>.<p>ಸೌಮ್ಯ ಸತೀಶ್ ಧಾರವಾಡ ಅವರ ನೇತೃತ್ವದಲ್ಲಿ ಮಹಿಳೆಯರು ವಿವಿಧ ಹಣ್ಣು, ತರಕಾರಿ, ದಾಸವಾಳದ ಎಲೆ, ಕರಿಬೇವು, ತುಳಸಿ, ಮೆಹಂದಿ ಸೊಪ್ಪುಗಳಿಂದ ತಯಾರಿಸಿದ ಮಿಶ್ರಣವನ್ನು ಉಪಯೋಗಿಸಿ ಪರಿಸರಕ್ಕೆ ಹಾಗೂ ತ್ವಚೆಗೂ ಹಾನಿಯಾಗದಂತೆ ಹಬ್ಬವನ್ನು ಆಚರಿಸಿದರು.</p>.<p>‘ಹಣ್ಣು, ತರಕಾರಿಗಳಿಂದ ತಯಾರಿಸಿದ ಮಿಶ್ರಣವನ್ನು ಬಳಸುವುದರಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ. ದಾಸವಾಳ, ಮೆಹಂದಿ ಸೊಪ್ಪು, ಕರಿಬೇವಿನ ಸೊಪ್ಪಿನ ಮಿಶ್ರಣದಿಂದ ತಲೆ ಕೂದಲಿಗೂ ಯಾವುದೇ ಹಾನಿಯಾಗುವುದಿಲ್ಲ. ನೀರನ್ನು ಉಳಿಸಬಹುದು. ಎಲ್ಲರೂ ಅತ್ಯುತ್ಸಾಹದಿಂದ ಆಚರಿಸಿದೆವು. ತಂಪು ಪಾನೀಯ, ಮಜ್ಜಿಗೆಯನ್ನು ಹಂಚಿ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು’ ಎಂದು ಬಳಗದ ಸೌಮ್ಯ ಸತೀಶ್ ತಿಳಿಸಿದರು.</p>.<p>ಸುಮಾ ಪ್ರಸಾದ್, ದೀಪ ಜ್ಯೋತಿ, ಸುಮಾ, ಸರಿತಾ, ಕವಿತಾ, ಸುರೇಖಾ, ತನುಜ, ಸುಜಾತಾ, ಮಧು, ಮಂಗಳ, ಶಾಂತಾ, ಸುಮಾ ಬೇತೂರು, ಸಾವಿತ್ರಿ, ವಿಜಯ, ಶ್ರೇಯಾ, ಶಿಲ್ಪಾ, ವಿಜಯಾ, ಸರೋಜಾ, ಸುಮಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಎಸ್.ಎಸ್. ಲೇಔಟ್ ‘ಎ’ ಬ್ಲಾಕ್ 8ನೇ ಕ್ರಾಸ್ನಲ್ಲಿ ವಚನಾಮೃತ ಬಳಗದ ಸದಸ್ಯೆಯರು ಬಣ್ಣವನ್ನು ಬಳಸದೇ ಹಣ್ಣು, ತರಕಾರಿಗಳ ಮಿಶ್ರಣ ಬಳಸಿ ನೈಸರ್ಗಿಕವಾಗಿ ಹೋಳಿ ಹಬ್ಬವನ್ನು ಆಚರಿಸಿದರು.</p>.<p>ಸೌಮ್ಯ ಸತೀಶ್ ಧಾರವಾಡ ಅವರ ನೇತೃತ್ವದಲ್ಲಿ ಮಹಿಳೆಯರು ವಿವಿಧ ಹಣ್ಣು, ತರಕಾರಿ, ದಾಸವಾಳದ ಎಲೆ, ಕರಿಬೇವು, ತುಳಸಿ, ಮೆಹಂದಿ ಸೊಪ್ಪುಗಳಿಂದ ತಯಾರಿಸಿದ ಮಿಶ್ರಣವನ್ನು ಉಪಯೋಗಿಸಿ ಪರಿಸರಕ್ಕೆ ಹಾಗೂ ತ್ವಚೆಗೂ ಹಾನಿಯಾಗದಂತೆ ಹಬ್ಬವನ್ನು ಆಚರಿಸಿದರು.</p>.<p>‘ಹಣ್ಣು, ತರಕಾರಿಗಳಿಂದ ತಯಾರಿಸಿದ ಮಿಶ್ರಣವನ್ನು ಬಳಸುವುದರಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ. ದಾಸವಾಳ, ಮೆಹಂದಿ ಸೊಪ್ಪು, ಕರಿಬೇವಿನ ಸೊಪ್ಪಿನ ಮಿಶ್ರಣದಿಂದ ತಲೆ ಕೂದಲಿಗೂ ಯಾವುದೇ ಹಾನಿಯಾಗುವುದಿಲ್ಲ. ನೀರನ್ನು ಉಳಿಸಬಹುದು. ಎಲ್ಲರೂ ಅತ್ಯುತ್ಸಾಹದಿಂದ ಆಚರಿಸಿದೆವು. ತಂಪು ಪಾನೀಯ, ಮಜ್ಜಿಗೆಯನ್ನು ಹಂಚಿ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು’ ಎಂದು ಬಳಗದ ಸೌಮ್ಯ ಸತೀಶ್ ತಿಳಿಸಿದರು.</p>.<p>ಸುಮಾ ಪ್ರಸಾದ್, ದೀಪ ಜ್ಯೋತಿ, ಸುಮಾ, ಸರಿತಾ, ಕವಿತಾ, ಸುರೇಖಾ, ತನುಜ, ಸುಜಾತಾ, ಮಧು, ಮಂಗಳ, ಶಾಂತಾ, ಸುಮಾ ಬೇತೂರು, ಸಾವಿತ್ರಿ, ವಿಜಯ, ಶ್ರೇಯಾ, ಶಿಲ್ಪಾ, ವಿಜಯಾ, ಸರೋಜಾ, ಸುಮಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>