ಸರ್ಕಾರದ ಆದೇಶವಿದ್ದರೂ ಕೆಲವೆಡೆ ಅದರ ಕಟ್ಟುನಿಟ್ಟಿನ ಪಾಲನೆಯಾಗುತ್ತಿಲ್ಲ. ಇದರಿಂದ ಆಹಾರ ಪ್ರಿಯರು ಆರೋಗ್ಯ ಸಮಸ್ಯೆಗೆ ಗುರಿಯಾಗುವಂತಾಗಿದೆ.ಆಂಜನೇಯ ಹರಿಹರ ನಿವಾಸಿ
ಸರ್ಕಾರದ ಆದೇಶ ಹೊರಬಿದ್ದ ದಿನದಿಂದಲೇ ಕೃತಕ ಬಣ್ಣ ಬಳಸುವುದನ್ನು ನಿಲ್ಲಿಸಿದ್ದೇವೆ.ರಮೇಶ್ ಗೋಬಿ ಮಂಚೂರಿ ವ್ಯಾಪಾರಿ ಹರಿಹರ
ಈಗ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. 16 ತಳ್ಳುಗಾಡಿಗಳ ಮೇಲೆ ದಾಳಿ ಮಾಡಿದ್ದೇವೆ. ಈ ಪೈಕಿ ಕಾನೂನು ಉಲ್ಲಂಘನೆಯ ಒಂದೂ ಪ್ರಕರಣ ಪತ್ತೆಯಾಗಿಲ್ಲ.ಪರಮೇಶ್ ನಾಯ್ಕ ಆರೋಗ್ಯ ನಿರೀಕ್ಷಕ ಹೊನ್ನಾಳಿ
ಜಾಗೃತಿಯ ಫಲವಾಗಿ ಪಟ್ಟಣದ ವ್ಯಾಪಾರಿಗಳ ಮನೋಧೋರಣೆ ಬದಲಾಗಿದೆ. ನಾವು ನಿರಂತರವಾಗಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದೇವೆ.ಶಿವರುದ್ರಪ್ಪ ಚನ್ನಗಿರಿ ಪುರಸಭೆ ಆರೋಗ್ಯ ನಿರೀಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.