ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಧಾನಗತಿಯ ಕಾಮಗಾರಿ, ಕಳಪೆ ನಿರ್ವಹಣೆ: ಬಡವರ ಸೂರಿನ ಕನಸಿಗೆ ನೂರೆಂಟು ವಿಘ್ನ

Published : 5 ಡಿಸೆಂಬರ್ 2023, 7:51 IST
Last Updated : 5 ಡಿಸೆಂಬರ್ 2023, 7:51 IST
ಫಾಲೋ ಮಾಡಿ
Comments
ಗಜೇಂದ್ರಗಡದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಗಜೇಂದ್ರಗಡ ಪುರಸಭೆ ಸಹಯೋಗದಲ್ಲಿ ಪ್ರಧಾನ ಮಂತ್ರಿ ಆವಸ್ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ಮನೆಗೆ ಕಾಲಂ ಸರಳುಗಳಿಗೆ ರಿಂಗ್‌ ಹಾಕದೆಯೇ ಚಾವಣಿ ಹಾಕಲು ಸಿದ್ದತೆ ಮಾಡಿರುವುದು
ಗಜೇಂದ್ರಗಡದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಗಜೇಂದ್ರಗಡ ಪುರಸಭೆ ಸಹಯೋಗದಲ್ಲಿ ಪ್ರಧಾನ ಮಂತ್ರಿ ಆವಸ್ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ಮನೆಗೆ ಕಾಲಂ ಸರಳುಗಳಿಗೆ ರಿಂಗ್‌ ಹಾಕದೆಯೇ ಚಾವಣಿ ಹಾಕಲು ಸಿದ್ದತೆ ಮಾಡಿರುವುದು
ಗಜೇಂದ್ರಗಡದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಗಜೇಂದ್ರಗಡ ಪುರಸಭೆ ಸಹಯೋಗದಲ್ಲಿ ಪ್ರಧಾನ ಮಂತ್ರಿ ಆವಸ್ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ಮನೆಯ ಕಾಲಂಗೆ ಜಲ್ಲಿ ಕಲ್ಲಿನ ಬದಲು ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿರುವುದು
ಗಜೇಂದ್ರಗಡದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಗಜೇಂದ್ರಗಡ ಪುರಸಭೆ ಸಹಯೋಗದಲ್ಲಿ ಪ್ರಧಾನ ಮಂತ್ರಿ ಆವಸ್ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ಮನೆಯ ಕಾಲಂಗೆ ಜಲ್ಲಿ ಕಲ್ಲಿನ ಬದಲು ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿರುವುದು
ಮನೆ ನಿರ್ಮಾಣದ ಜವಾಬ್ದಾರಿಯನ್ನು ಕೊಳಚೆ ನಿರ್ಮೂಲನಾ ಮಂಡಳಿ ವಹಿಸಿಕೊಂಡಿದೆ. ಅಧಿಕಾರಿಗಳಿಗೆ ಗುಣಮಟ್ಟದ ಕಾಮಗಾರಿ ನಡೆಸಲು ಶೀಘ್ರ ಕಾಮಗಾರಿ ಮುಗಿಸಲು ಸೂಚಿಸಲಾಗುವುದು
ಬಸವರಾಜ ಬಳಗಾನೂರ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಗಜೇಂದ್ರಗಡ
ಗಜೇಂದ್ರಗಡದಲ್ಲಿ 300ರಲ್ಲಿ 87 ಮನೆಗಳು ಚಾವಣಿ ಹಂತಕ್ಕೆ ಹಾಗೂ 26 ಮನೆಗಳು ಸ್ಲ್ಯಾಬ್‌ ಹಂತದಲ್ಲಿವೆ. ಕಳೆ ಕಾಮಗಾರಿ ಆರೋಪದ ಹಿನ್ನೆಲೆ 2 ಬಾರಿ ಸಭೆ ನಡೆಸಿ ಕಾಮಗಾರಿ ಪರಿಶೀಲಿಸಲಾಗಿದೆ. ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ
ಪ್ರವೀಣಕುಮಾರ ಎಚ್. ಮುಖ್ಯನಿರ್ವಹಣಾ ಅಧಿಕಾರಿ ಕೊಳಚೆ ನಿರ್ಮೂಲನಾ ಮಂಡಳಿ ಗದಗ
2‌ ವರ್ಷದ ಹಿಂದೆ ಸುಮಾರು ₹1 ಲಕ್ಷ ವಂತಿಕೆ ಕಟ್ಟಿ ಕೊಳಗೇರಿ ಮಂಡಳಿಯ ಫಲಾನುಭವಿಯಾಗಿ ಮನೆ ಕಟ್ಟಿಸುತ್ತಿದ್ದೇನೆ. ಆದರೆ ಮನೆ ಸಂಪೂರ್ಣ ಕಳಪೆಯಾಗಿದೆ. ಆ ಮನೆಯಲ್ಲಿ ವಾಸ ಮಾಡುವುದು ಹೇಗೆ ಎಂಬ ಆತಂಕ ಕಾಡುತ್ತಿದೆ
ರಾಮಪ್ಪ ತಳವಾರ ಫಲಾನುಭವಿ ಗಜೇಂದ್ರಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT