ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ

ADVERTISEMENT

ನರಗುಂದ | ಹೆಚ್ಚುತ್ತಿರುವ ಹೊಸ ಬಡಾವಣೆ: ಪುರಸಭೆಗೆ ಸವಾಲಾದ ಮೂಲಸೌಲಭ್ಯ

ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ -218ಗೆ ಹೊಂದಿಕೊಂಡಿರುವ ನರಗುಂದ ಪಟ್ಟಣ ದಿನೇ ದಿನೇ ಬೆಳೆಯುತ್ತಿದೆ. ಜನಸಂಖ್ಯೆ ಮಿತಿ ಮೀರಿ ಬೆಳೆದರೆ ಇನ್ನೊಂದೆಡೆ ವಲಸಿಗರ ಸಂಖ್ಯೆಯು ಹೆಚ್ಚುತ್ತಿದೆ.
Last Updated 20 ಮೇ 2024, 6:31 IST
ನರಗುಂದ | ಹೆಚ್ಚುತ್ತಿರುವ ಹೊಸ ಬಡಾವಣೆ: ಪುರಸಭೆಗೆ ಸವಾಲಾದ ಮೂಲಸೌಲಭ್ಯ

ಮುಂಡರಗಿ: ಬಿಸಿಲಿನಿಂದ ಬೆಂದಿದ್ದ ಜನಕ್ಕೆ ತಂಪೆರೆದ ವರುಣ

ಜಿಲ್ಲೆಯಾದ್ಯಂತ ಉತ್ತಮ ಮಳೆ: ಜಮೀನುಗಳತ್ತ ಮುಖ ಮಾಡಿದ ರೈತರು– ಕೃಷಿ ಕಾರ್ಯಕ್ಕೆ ಚುರುಕು
Last Updated 19 ಮೇ 2024, 15:43 IST
ಮುಂಡರಗಿ: ಬಿಸಿಲಿನಿಂದ ಬೆಂದಿದ್ದ ಜನಕ್ಕೆ ತಂಪೆರೆದ ವರುಣ

ಡಂಬಳ ಗ್ರಾಮದಲ್ಲಿ ಹದವಾದ ಮಳೆ ಜನ ಹರ್ಷ

ಕಳೆದ ಎರಡು ಮೂರು ದಿನದಿಂದ ಜಿಟಿ ಜಿಟಿ ಮಳೆ ಆದ ಪರಿಣಾಮ ಮತ್ತು ಶನಿವಾರ ಮಧ್ಯಾಹ್ನ ಸತತ ಒಂದು ಗಂಟೆಯ ಕಾಲ ಸುರಿದಿದ್ದರಿಂದ ಬಿಸಿಲಿನ ತಾಫಮಾನ ಸ್ವಲ್ಪ...
Last Updated 18 ಮೇ 2024, 13:53 IST
ಡಂಬಳ ಗ್ರಾಮದಲ್ಲಿ ಹದವಾದ ಮಳೆ ಜನ ಹರ್ಷ

ಲಕ್ಷ್ಮೇಶ್ವರ: ಬಾಗಿಲು ತೆರೆಯದ ಜನೌಷಧ ಕೇಂದ್ರ

ಬಡ ರೋಗಿಗಳಿಗೆ ತಪ್ಪದ ಕಿರಿಕಿರಿ
Last Updated 18 ಮೇ 2024, 13:09 IST
ಲಕ್ಷ್ಮೇಶ್ವರ: ಬಾಗಿಲು ತೆರೆಯದ ಜನೌಷಧ ಕೇಂದ್ರ

ನರಗುಂದ: ಕೆರೆಗಳಿಗೆ ಹರಿದು ಬಂದ ಮಲಪ್ರಭೆ ನೀರು

ನೀರಿನ ಸಂಕಷ್ಟ ತೀವ್ರ: 26 ಕೆರೆಗಳ ಭರ್ತಿಗೆ ಮುಂದಾದ ನೀರಾವರಿ ಇಲಾಖೆ
Last Updated 18 ಮೇ 2024, 6:41 IST
ನರಗುಂದ: ಕೆರೆಗಳಿಗೆ ಹರಿದು ಬಂದ ಮಲಪ್ರಭೆ ನೀರು

ಹಮ್ಮಿಗಿ | ಮಳೆ ಕೊರತೆ: ಡೆಡ್ ಸ್ಟೋರೇಜ್ ನೀರು ಖಾಲಿ- ಆತಂಕ

ಮಳೆ ಕೊರತೆ: ತುಂಗಾ, ಭದ್ರಾ ಜಲಾಶಯಗಳಲ್ಲಿ ನೀರಿನ ಹರಿವು ಕಡಿಮೆ: ಗದಗ–ಬೆಟಗೇರಿಗೆ ನೀರಿನ ತೊಂದರೆ
Last Updated 18 ಮೇ 2024, 6:38 IST
ಹಮ್ಮಿಗಿ | ಮಳೆ ಕೊರತೆ: ಡೆಡ್ ಸ್ಟೋರೇಜ್ ನೀರು ಖಾಲಿ- ಆತಂಕ

ಗದಗ | ಕೃಷಿ ಆಶ್ರಮ: ಜ್ಞಾನ ವಿನಿಮಯದ ತೊಟ್ಟಿಲು

ಕೃಷಿ ಕ್ಷೇತ್ರದಲ್ಲಿನ ಆವಿಷ್ಕಾರ, ಹೊಸ ಆಲೋಚನೆಗಳ ವಿನಿಮಯಕ್ಕೆ ವೇದಿಕೆ ನಿರ್ಮಿಸಲು ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯವು ‘ಕೃಷಿ ಆಶ್ರಮ’ ಎಂಬ ವಿನೂತನ ಪರಿಕಲ್ಪನೆ ಪರಿಚಯಿಸಿದೆ.
Last Updated 18 ಮೇ 2024, 5:53 IST
ಗದಗ | ಕೃಷಿ ಆಶ್ರಮ: ಜ್ಞಾನ ವಿನಿಮಯದ ತೊಟ್ಟಿಲು
ADVERTISEMENT

ಲಕ್ಷ್ಮೇಶ್ವರ: ಚೆಂಡು ಹೂವು ಬೆಳೆದು ಲಾಭ ಕಂಡ ರೈತ

ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಕೃಷಿ ಕೂಲಿಕಾರರ ಸಮಸ್ಯೆ, ಹೆಚ್ಚುತ್ತಿರುವ ಖರ್ಚು, ರೋಗರುಜಿನಗಳ ಬಾಧೆ ಸೇರಿದಂತೆ ಮತ್ತಿತರ ಸಮಸ್ಯೆಗಳಿಂದಾಗಿ ರೈತರು ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ.
Last Updated 17 ಮೇ 2024, 6:16 IST
ಲಕ್ಷ್ಮೇಶ್ವರ: ಚೆಂಡು ಹೂವು ಬೆಳೆದು ಲಾಭ ಕಂಡ ರೈತ

ರೋಣ: ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಕುಡಿಯುವ ನೀರಿಗೆ ಚಾಲಕ, ನಿರ್ವಾಹಕರ ಪರದಾಟ

.ಎಸ್.ಆರ್.ಟಿ.ಸಿ ಘಟಕವು (ಬಸ್ ಡಿಪೊ) ಗದಗ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಏಳೆಂಟು ವರ್ಷಗಳು ಕಳೆಯುತ್ತಾ ಬಂದರೂ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೇ ಸಿಬ್ಬಂದಿ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
Last Updated 17 ಮೇ 2024, 6:02 IST
ರೋಣ: ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಕುಡಿಯುವ ನೀರಿಗೆ ಚಾಲಕ, ನಿರ್ವಾಹಕರ ಪರದಾಟ

ಡಂಬಳ ವ್ಯಾಪ್ತಿಯಲ್ಲಿ ಸಾಧಾರಣ ಮಳೆ

ಗುರುವಾರ  ದಿವಸ ಡಂಬಳ ವ್ಯಾಪ್ತಿಯಲ್ಲಿ ಸಾಧರಣ ಮಳೆ ಆಗಿದೆ.  ಮಧ್ಯರಾತ್ರಿ ಸುರಿದ ಸಾಧರಣ ಮಳೆಯಿಂದ ಜನತೆಗೆ ಸ್ವಲ್ಪ ನೆಮ್ಮದಿ ನೀಡಿದಂತೆ ಆಗಿದೆ. ಮಂಗಳವಾರ ಸಹ ಮಧ್ಯರಾತ್ರಿ ಮಳೆ...
Last Updated 16 ಮೇ 2024, 14:28 IST
ಡಂಬಳ ವ್ಯಾಪ್ತಿಯಲ್ಲಿ ಸಾಧಾರಣ ಮಳೆ
ADVERTISEMENT