ಭಾನುವಾರ, 27 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲೂರು | ಕೆಪಿಎಸ್‌ ಶಾಲೆಗೆ 75ರ ಸಂಭ್ರಮ

ರಾಯರಕೊಪ್ಪಲಿನಲ್ಲಿ 1949ರಲ್ಲಿ ಆರಂಭ: ಗ್ರಾಮೀಣ ವಿದ್ಯಾರ್ಥಿಗಳ ದೇಗುಲ
ಎಂ.ಪಿ. ಹರೀಶ್
Published : 27 ಅಕ್ಟೋಬರ್ 2024, 5:10 IST
Last Updated : 27 ಅಕ್ಟೋಬರ್ 2024, 5:10 IST
ಫಾಲೋ ಮಾಡಿ
Comments
ನಾನು ಶಾಸಕನಾಗಿದ್ದಾಗ ₹2 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ್ದೇನೆ. ಸರ್ಕಾರಿ ಶಾಲೆ ವಜ್ರ ಮಹೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ.
ಎಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ
ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿದೆ. ಶಾಲೆ ಶತಾಯುಷಿ ಆಗಲೆಂದು ಹಾರೈಸುತ್ತೇನೆ.
ಸಿಮೆಂಟ್ ಮಂಜು, ಶಾಸಕ
ನಾನು ಇಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ವಜ್ರ ಮಹೋತ್ಸವ ಆಚರಿಸುತ್ತಿರುವುದು ನನ್ನ ಪುಣ್ಯ. ಶಾಲೆಯ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುತ್ತೇನೆ.
ಎಚ್.ಬಿ. ಶೀಲಾ, ಕೆ.ಪಿ.ಎಸ್. ಶಾಲೆ ಪ್ರಾಂಶುಪಾಲೆ
ನನ್ನ ಎರಡು ಮಕ್ಕಳು ಪ್ರಾಥಮಿಕ ಹಂತದಿಂದಲೂ ಇದೇ ಶಾಲೆಯಲ್ಲಿ ಓದುತ್ತಿದ್ದು, ಸದ್ಯ 9 ನೇ ತರಗತಿಯಲ್ಲಿದ್ದಾರೆ. ಶಿಕ್ಷಣ ಉತ್ತಮವಾಗಿದೆ.
ಎಚ್.ಎಂ. ಕುಮಾರ್, ಕಾಗನೂರು ಹೊಸಳ್ಳಿ ಪೋಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT