<p>ತಡಸ (ಅರಟಾಳ): ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯು ಅನೇಕ ವರ್ಷಗಳಿಂದ ದೇವಸ್ಥಾನ ಹಾಗೂ ಬಸೀದಿಗಳ ಜೀರ್ಣೋದ್ಧಾರಕ್ಕೆ ತನ್ನದೇ ಅದ ಕೊಡುಗೆ ನೀಡುತ್ತಾ ಬರುತ್ತಿದೆ ಎಂದು ಧರ್ಮಸ್ಥಳ ಸಂಸ್ಥೆಯ ತಾಲ್ಲೂಕಿನ ಯೋಜನಾಧಿಕಾರಿ ಉಮಾ.ಎನ್.ಜಿ.ಹೇಳಿದರು.</p>.<p>ದುಂಡಸಿ ವಲಯದ ಅರಟಾಳ ಗ್ರಾಮದ ಶ್ರೀ 1008 ಪಾರ್ಶ್ಚನಾಥ ಜೈನ ದಿಗಂಬರ ಬಸೀದಿ ದೇವಸ್ಥಾನಕ್ಕೆ ₹ 2 ಲಕ್ಷದ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು ದುಂಡಿಸಿ ವಲಯದ ಅರಟಾಳ ಕಾರ್ಯಕ್ಷೇತ್ರದ ಶ್ರೀ 1008 ಪಾರ್ಶ್ಚನಾಥ ಜೈನ ದಿಗಂಬರ ಬಸದಿ ದೇವಸ್ಥಾನಕ್ಕೆ ಸಂಸ್ಥೆಯು ಹಲವು ಸಾಮಾಜಿಕ ಕಾರ್ಯ ಮಾಡುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಅವರು ಶ್ರೀ ಈ ನಿಟ್ಟಿನಲ್ಲಿ ಶ್ರೀ 1008 ಪಾರ್ಶ್ಚನಾಥ ಜೈನ ದಿಗಂಬರ ಬಸೀದಿಗೂ ಕೂಡ ಲಕ್ಷ ಮೊತ್ತವನ್ನು ಪೂಜ್ಯರು ಆಶೀರ್ವಾದ ರೂಪದಲ್ಲಿ ನೀಡಿದ್ದಾರೆ ಎಂದರು.</p>.<p>ದೇವಸ್ಥಾನ ಕಮಿಟಿ ಅಧ್ಯಕ್ಷ ವೀರಪ್ಪ ಚೌಟಿ, ಕಾರ್ಯದರ್ಶಿ ಮನೋಹರ ಸಾತಗೊಂಡ, ವಲಯ ಮೇಲ್ವಿಚಾರಕ ಜಯರಾಮ್, ಕೃಷಿ ಮೇಲ್ವಿಚಾರಕ ಪ್ರಶಾಂತ್, ಸೇವಾಪ್ರತಿನಿಧಿ ಶಿರಿನ ಬಾನು ಮುಂತಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಡಸ (ಅರಟಾಳ): ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯು ಅನೇಕ ವರ್ಷಗಳಿಂದ ದೇವಸ್ಥಾನ ಹಾಗೂ ಬಸೀದಿಗಳ ಜೀರ್ಣೋದ್ಧಾರಕ್ಕೆ ತನ್ನದೇ ಅದ ಕೊಡುಗೆ ನೀಡುತ್ತಾ ಬರುತ್ತಿದೆ ಎಂದು ಧರ್ಮಸ್ಥಳ ಸಂಸ್ಥೆಯ ತಾಲ್ಲೂಕಿನ ಯೋಜನಾಧಿಕಾರಿ ಉಮಾ.ಎನ್.ಜಿ.ಹೇಳಿದರು.</p>.<p>ದುಂಡಸಿ ವಲಯದ ಅರಟಾಳ ಗ್ರಾಮದ ಶ್ರೀ 1008 ಪಾರ್ಶ್ಚನಾಥ ಜೈನ ದಿಗಂಬರ ಬಸೀದಿ ದೇವಸ್ಥಾನಕ್ಕೆ ₹ 2 ಲಕ್ಷದ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು ದುಂಡಿಸಿ ವಲಯದ ಅರಟಾಳ ಕಾರ್ಯಕ್ಷೇತ್ರದ ಶ್ರೀ 1008 ಪಾರ್ಶ್ಚನಾಥ ಜೈನ ದಿಗಂಬರ ಬಸದಿ ದೇವಸ್ಥಾನಕ್ಕೆ ಸಂಸ್ಥೆಯು ಹಲವು ಸಾಮಾಜಿಕ ಕಾರ್ಯ ಮಾಡುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಅವರು ಶ್ರೀ ಈ ನಿಟ್ಟಿನಲ್ಲಿ ಶ್ರೀ 1008 ಪಾರ್ಶ್ಚನಾಥ ಜೈನ ದಿಗಂಬರ ಬಸೀದಿಗೂ ಕೂಡ ಲಕ್ಷ ಮೊತ್ತವನ್ನು ಪೂಜ್ಯರು ಆಶೀರ್ವಾದ ರೂಪದಲ್ಲಿ ನೀಡಿದ್ದಾರೆ ಎಂದರು.</p>.<p>ದೇವಸ್ಥಾನ ಕಮಿಟಿ ಅಧ್ಯಕ್ಷ ವೀರಪ್ಪ ಚೌಟಿ, ಕಾರ್ಯದರ್ಶಿ ಮನೋಹರ ಸಾತಗೊಂಡ, ವಲಯ ಮೇಲ್ವಿಚಾರಕ ಜಯರಾಮ್, ಕೃಷಿ ಮೇಲ್ವಿಚಾರಕ ಪ್ರಶಾಂತ್, ಸೇವಾಪ್ರತಿನಿಧಿ ಶಿರಿನ ಬಾನು ಮುಂತಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>