ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ನಗರದ ಹಲವು ಬಸ್‌ ನಿಲುಗಡೆಗಳಲ್ಲಿ ಇಲ್ಲ ಪ್ರಯಾಣಿಕರ ತಂಗುದಾಣ

ಬಿಸಿಲು, ಮಳೆಯಲ್ಲೇ ನಿಲ್ಲುವ ಪ್ರಯಾಣಿಕರು!
ಶ್ರಾವಣಯೋಗಿ ಹಿರೇಮಠ
Published : 25 ಜುಲೈ 2024, 6:09 IST
Last Updated : 25 ಜುಲೈ 2024, 6:09 IST
ಫಾಲೋ ಮಾಡಿ
Comments
ನೀಲಮ್ಮ ಅಂಗಡಿ ಶಿಕ್ಷಕಿ
ನೀಲಮ್ಮ ಅಂಗಡಿ ಶಿಕ್ಷಕಿ
ನಗರದ ಹಲವೆಡೆ ಬಸ್‌ ನಿಲುಗಡೆ ಇದ್ದಲ್ಲಿ ಶೆಲ್ಟರ್‌ಗಳು ಇಲ್ಲದಿರುವುದರಿಂದ ಮಕ್ಕಳು ಮಹಿಳೆಯರು ಬಿಸಿಲು ಮಳೆಯಲ್ಲೇ ನಿಂತುಕೊಳ್ಳಬೇಕಾದ ಅನಿವಾರ್ಯತೆ ಇದೆ
– ನೀಲಮ್ಮ ಅಂಗಡಿ ಶಿಕ್ಷಕಿ
ವಿಜಯಲಕ್ಷ್ಮಿ ಮದನಾ ವಿದ್ಯಾರ್ಥಿನಿ
ವಿಜಯಲಕ್ಷ್ಮಿ ಮದನಾ ವಿದ್ಯಾರ್ಥಿನಿ
ನಾನು ಬಿಇಡಿ ಓದುತ್ತಿದ್ದು ನಿತ್ಯ ಬಸ್‌ನಲ್ಲಿಯೇ ಸಂಚರಿಸುತ್ತೇನೆ. ಅನ್ನಪೂರ್ಣ ಕ್ರಾಸ್‌ನಲ್ಲಿ ಈ ಮುಂಚೆ ಶೆಲ್ಟರ್‌ ಇತ್ತು. ಈಗ ತೆಗೆದು ಹಾಕಿದ್ದಾರೆ. ರಸ್ತೆಯಲ್ಲೇ ನಿಲ್ಲುತ್ತಿದ್ದೇವೆ.
-ವಿಜಯಲಕ್ಷ್ಮಿ ಮದನಾ ವಿದ್ಯಾರ್ಥಿನಿ
ಎಂ.ರಾಚಪ್ಪ 
ಎಂ.ರಾಚಪ್ಪ 
‘ಜಾಗ ಒದಗಿಸಿದರೆ ಶೆಲ್ಟರ್‌ ನಿರ್ಮಾಣ’
‘ಮಹಾನಗರ ಪಾಲಿಕೆಯವರು ನಮಗೆ ಜಾಗ ಒದಗಿಸಿ ಕೊಟ್ಟರೆ ತಂಗುದಾಣಗಳನ್ನು ನಿರ್ಮಿಸುತ್ತೇವೆ’ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತ ಜನನಿಬಿಡ ಪ್ರದೇಶವಾದ್ದರಿಂದ ಅಲ್ಲಿ ಟ್ರಾಫಿಕ್‌ ಸಮಸ್ಯೆ ನಿರ್ಮಾಣವಾಗುತ್ತದೆ ಎಂದು ಪೊಲೀಸ್‌ ಇಲಾಖೆಯವರು ತಂಗುದಾಣ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಜಾಗ ಒದಗಿಸಿದರೆ ಅಗತ್ಯವಿದ್ದೆಡೆ ಶೆಲ್ಟರ್‌ ನಿರ್ಮಿಸಲಾಗುವುದು’ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT