ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಜನಿ ನೀರು ಪಡೆಯಲು ಸರ್ಕಾರ ಮುಂದಾಗಲಿ: ಶಿವಕುಮಾರ ಎಂ. ನಾಟೀಕಾರ

ಮಹಾರಾಷ್ಟ್ರ ಭೀಮಾ ನದಿಗೆ ನೀರು ಬಿಡದಿದ್ದರೆ ಕಾನೂನು ಹೋರಾಟ ಮಾಡಲು ಆಗ್ರಹ
Published : 13 ಏಪ್ರಿಲ್ 2024, 7:50 IST
Last Updated : 13 ಏಪ್ರಿಲ್ 2024, 7:50 IST
ಫಾಲೋ ಮಾಡಿ
Comments
ಕಲಬುರಗಿ ಜಿಲ್ಲೆಯ ಪಟ್ಟಣಗಳಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಆಲಮಟ್ಟಿ ಜಲಾಶಯದಿಂದ 150 ಕಿ.ಮೀ ಪೈಪ್‌ಲೈನ್‌ ಮುಖಾಂತರ ನೀರು ಕೊಡುವ ಯೋಜನೆಯನ್ನು ರೂಪಿಸಬೇಕು
ಶಿವಕುಮಾರ ನಾಟೀಕಾರ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ
‘ಪ್ರಿಯಾಂಕ್‌ ಜವಾಬ್ದಾರಿ ಅರಿತು ಮಾತಾಡಲಿ’
‘ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಮಹಾರಾಷ್ಟ್ರದಿಂದ ಭೀಮಾ ನದಿಗೆ ಅನ್ಯಾಯವಾದ ಬಗ್ಗೆ ಮಾತಾಡಿ ಎಂದರೆ ಸಂಸದ ಡಾ.ಉಮೇಶ ಜಾಧವ ಅವರು ಹೋರಾಟಗಾರರ ಬಿ.ಪಿ ಚೆಕ್‌ ಮಾಡಿದ ಬಗ್ಗೆ ಹೇಳಿಕೆ ನೀಡುತ್ತಾರೆ. ಇದು ನಮ್ಮ ದುರದೃಷ್ಟ. ಮಾತೆತ್ತಿದರೆ ದೇಶ ಪ್ರಜಾಪ್ರಭುತ್ವ ಎನ್ನುವ ಅವರಿಗೆ ಜಿಲ್ಲೆಯ ಪ್ರಜೆಗಳು ನೀರಿಗಾಗಿ ಪರದಾಡುತ್ತಿರುವುದು ಕಾಣಿಸುತ್ತಿಲ್ಲವೇ? ಕೊನೆ ಪಕ್ಷ ನೀರು ಪಡೆಯುವ ವಿಚಾರದಲ್ಲಿ ಮಹಾರಾಷ್ಟ್ರದ್ದೇ ಸರಿ ಎಂದಾದರೂ ಹೇಳಲಿ’ ಎಂದು ಶಿವಕುಮಾರ ನಾಟೀಕಾರ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT