<p><strong>ಕಲಬುರಗಿ:</strong> ಜಿಲ್ಲೆಯ ಕಾಳಗಿ ತಾಲ್ಲೂಕಿನ ಪಸ್ತಪುರ ಗ್ರಾಮದ ಹಿರಿಯರಾದ ಕಮಲಾಬಾಯಿ ದೂಳಪ್ಪ ಶೇರಿಕಾರ (78) ಅವರು ಶನಿವಾರ ಬೆಳಿಗ್ಗೆ ನಿಧನರಾದರು. </p><p>ಅವರಿಗೆ 'ಪ್ರಜಾವಾಣಿ' ಚಿಂಚೋಳಿ ತಾಲ್ಲೂಕು ವರದಿಗಾರ ಜಗನ್ನಾಥ ಡಿ. ಶೇರಿಕಾರ ಸೇರಿದಂತೆ ನಾಲ್ವರು ಪುತ್ರರು ಇದ್ದಾರೆ.</p><p>ಅಂತ್ಯಕ್ರಿಯೆ ಇಂದು (ಜುಲೈ 13) ಸಂಜೆ 4ಕ್ಕೆ ಪಸ್ತಪುರ ಗ್ರಾಮದಲ್ಲಿ ನೆರವೇರಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಜಿಲ್ಲೆಯ ಕಾಳಗಿ ತಾಲ್ಲೂಕಿನ ಪಸ್ತಪುರ ಗ್ರಾಮದ ಹಿರಿಯರಾದ ಕಮಲಾಬಾಯಿ ದೂಳಪ್ಪ ಶೇರಿಕಾರ (78) ಅವರು ಶನಿವಾರ ಬೆಳಿಗ್ಗೆ ನಿಧನರಾದರು. </p><p>ಅವರಿಗೆ 'ಪ್ರಜಾವಾಣಿ' ಚಿಂಚೋಳಿ ತಾಲ್ಲೂಕು ವರದಿಗಾರ ಜಗನ್ನಾಥ ಡಿ. ಶೇರಿಕಾರ ಸೇರಿದಂತೆ ನಾಲ್ವರು ಪುತ್ರರು ಇದ್ದಾರೆ.</p><p>ಅಂತ್ಯಕ್ರಿಯೆ ಇಂದು (ಜುಲೈ 13) ಸಂಜೆ 4ಕ್ಕೆ ಪಸ್ತಪುರ ಗ್ರಾಮದಲ್ಲಿ ನೆರವೇರಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>