ಪ್ರತಿ ವಿಷಯದಲ್ಲಿ ಅಪ್ಡೆಟ್ ಆಗಿರುತ್ತಿದ್ದ ಚೇತನ್ ಆರ್. ಅವರು ಯಾವುದೇ ತರಹದ ಸಂಗತಿಗಳಿದ್ದೂ ಪೂರ್ಣ ಪ್ರಮಾಣದ ಮಾಹಿತಿ ಪಡೆದು ಮಾರ್ಗದರ್ಶನ ಮಾಡುತ್ತಿದ್ದರು
-ಕನ್ನಿಕಾ ಸಿಕ್ರಿವಾಲ್ ಡಿಸಿಪಿ
ಸರಳತೆಯಷ್ಟೇ ಕೆಲಸದಲ್ಲಿ ಕಟ್ಟು ನಿಟ್ಟಾಗಿದ್ದು ವಿಐಪಿಗಳ ಬಂದೋಬಸ್ತ್ ಪ್ರಕರಣಗಳ ತನಿಖೆ ಬೀಟ್ಗಳಿಗೆ ಅಧಿಕಾರಿಗಳ ನಿಯೋಜನೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡುತ್ತಿರಲಿಲ್ಲ. ಇದು ಮಹಿಳಾ ಅಧಿಕಾರಿಗಳಿಗೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅನುಕೂಲವಾಗಿತ್ತು