ನೂರಾರು ಸಂಖ್ಯೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗುರುವಾರ ಮಡಿಕೇರಿ ನಗರದಲ್ಲಿ ಜಾಥಾ ನಡೆಸಿದರು
ನೂರಾರು ಸಂಖ್ಯೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ವಾದನದೊಂದಿಗೆ ಗುರುವಾರ ಮಡಿಕೇರಿ ನಗರದಲ್ಲಿ ಜಾಥಾ ನಡೆಸಿದರು
ಮಡಿಕೇರಿಯ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಗುರುವಾರ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ವಿಶ್ವ ಸಂಸ್ಥಾಪಕರ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಅವರು ರಾಜ್ಯ ಮತ್ತು ಜಿಲ್ಲಾ ಪುರಸ್ಕಾರ ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಸಂಸ್ಥೆಯ ಮೈಥಿಲಿರಾವ್ ಪುಷ್ಪವೇಣಿ ಹರಿಣಿ ವಿಜಯ್ ಜಿಮ್ಮಿ ಸಿಕ್ವೆರಾ ಕೆ.ಟಿ.ಬೇಬಿ ಮ್ಯಾಥ್ಯೂ ಬೊಳ್ಳಜಿರ ಅಯ್ಯಪ್ಪ ಉಷಾರಾಣಿ ಭಾಗವಹಿಸಿದ್ದರು.