ಮಳೆಗೆ ಹೆದರಿದ ಬೆಳೆಗಾರರು ಶನಿವಾರಸಂತೆ ಭಾಗದಲ್ಲಿ ಕಾಫಿ ಕೊಯ್ಲು ಮಾಡುತ್ತಿದ್ದ ದೃಶ್ಯಗಳು ಬುಧವಾರ ಕಂಡು ಬಂತು
ಶನಿವಾರಸಂತೆ ಭಾಗದಲ್ಲಿ ಕಾಫಿ ಹಣ್ಣಿನ ಜೊತೆಗೆ ಕಾಫಿ ಹೂ ಸಹ ಅರಳಿರುವ ದೃಶ್ಯ ಬುಧವಾರ ಕಂಡು ಬಂತು
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ
ಅಕಾಲಿಕ ಮಳೆಯಿಂದ ಕಾಫಿಗೆ ಉಂಟಾಗಿರುವ ಹಾನಿಯ ಕುರಿತು ಸಮೀಕ್ಷೆ ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರ ಅದನ್ನು ಪೂರ್ಣಗೊಳಿಸಲಾಗುವುದು
ಚಂದ್ರಶೇಖರ್ ಕಾಫಿ ಮಂಡಳಿಯ ಉಪನಿರ್ದೇಶಕ ಮಡಿಕೇರಿಕೂಗೂರು ಸೋಮಶೇಖರ್ ಶನಿವಾರಸಂತೆ
ಸದ್ಯ ಬಂದಿರುವ ಮಳೆಯಿಂದ ಅಪಾರ ನಷ್ಟ ಸಂಭವಿಸಿದೆ. ಸರ್ಕಾರ ಕೂಡಲೇ ಕಾಫಿ ಬೆಳೆಗಾರರ ರಕ್ಷಣೆಗೆ ಧಾವಿಸಬೇಕು. ಸಾಲ ಮನ್ನಾ ಮಾಡಿ ಸಹಾಯಧನ ನೀಡಬೇಕು
ಕೂಗೂರು ಸೋಮಶೇಖರ್ ಶನಿವಾರಸಂತೆ