ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ರಣಬಿಸಿಲಿಗೆ ಬರಿದಾದ ತೊರೆ, ತೋಡು

ದಕ್ಷಿಣ ಕೊಡಗಿನಲ್ಲಿ ಏರುತ್ತಿದೆ ತಾಪಮಾನ; ಕುಡಿಯುವ ನೀರಿಗೆ ಹಾಹಾಕಾರ ಸನ್ನಿಹಿತ
ಜೆ.ಸೋಮಣ್ಣ
Published : 6 ಮಾರ್ಚ್ 2024, 5:38 IST
Last Updated : 6 ಮಾರ್ಚ್ 2024, 5:38 IST
ಫಾಲೋ ಮಾಡಿ
Comments
ಯಾವ ಕಡೆ ನೋಡಿದರೂ ತೋಡುಗಳೆಲ್ಲ ಬತ್ತಿ ಹೋಗಿವೆ. ನೀರಿನ ಸೆಲೆಯೇ ಇಲ್ಲದಾಗಿದೆ. ಇದರಿಂದ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗಿದೆ.
ಸಿ.ಪಿ.ಬೆಳ್ಳಿಯಪ್ಪ, ಕಾಫಿ ಬೆಳೆಗಾರರು ಅತ್ತೂರು
ಜಾಗತಿಕ ತಾಪಮಾನ ಕೊಡಗನ್ನು ಬಿಟ್ಟಿಲ್ಲ. ಬಹಳಷ್ಟು ಗಿಡಮರಗಳಿದ್ದರೂ ಬೆಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ಇಳಿಕೆಗೆ ಮಳೆ ಒಂದೇ ಪರಿಹಾರ.
ಎಂ.ಎಸ್ ಕುಶಾಲಪ್ಪ, ಕಾಫಿ ಬೆಳೆಗಾರರು ಪೊನ್ನಂಪೇಟೆ
ನಲ್ಲೂರು ಬಳಿಯ ಕೀರೆಹೊಳೆಯಲ್ಲಿ ಜೊಂಡು ಬೆಳೆದು ನದಿಯೇ ಮುಚ್ಚಿ ಹೋಗಿದೆ
ನಲ್ಲೂರು ಬಳಿಯ ಕೀರೆಹೊಳೆಯಲ್ಲಿ ಜೊಂಡು ಬೆಳೆದು ನದಿಯೇ ಮುಚ್ಚಿ ಹೋಗಿದೆ
ಬಾಳೆಲೆ ಬಳಿಯ ನಿಟ್ಟೂರು ಸೇತುವೆ ಬಳಿ ಲಕ್ಷ್ಮಣತೀರ್ಥ ನದಿ ಖಾಲಿಯಾಗಿದೆ
ಬಾಳೆಲೆ ಬಳಿಯ ನಿಟ್ಟೂರು ಸೇತುವೆ ಬಳಿ ಲಕ್ಷ್ಮಣತೀರ್ಥ ನದಿ ಖಾಲಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT