ಸೋಮವಾರಪೇಟೆ ತಾಲ್ಲೂಕಿನ ಮುದರವಳ್ಳಿ ಗ್ರಾಮದ ಸಮುದಾಯ ಭವನದ ಚಾವಣಿ ಗಾಳಿ ಮಳೆಗೆ ಹಾರಿಬಿದ್ದಿದ್ದು ನಷ್ಟವಾಗಿದೆ
ಸೋಮವಾರಪೇಟೆ ಸಮೀಪದ ಅಲೆಕಟ್ಟೆ ರಸ್ತೆಯ ಕಾವೇರಿ ಬಡಾವಣೆಯ ಕೃಷ್ಣ ಅವರ ಮನೆ ಒಳಗೆ ನುಗ್ಗಿದ ಕಕ್ಕೆಹೊಳೆ ನೀರು
ಅಲೆಕಟ್ಟೆ ರಸ್ತೆಯ ಕಾವೇರಿ ಬಡಾವಣೆಯಲ್ಲಿ ಕಕ್ಕೆಹೊಳೆ ನೀರು ತುಂಬಿ ಹರಿದು ದೇವಾಲಯ ನೀರಿನಿಂದ ಆವೃತ್ತವಾಗಿದೆ