ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಮಣ್ಣು ಕಲ್ಲುಗಳು ಕುಸಿದು ಹಾನಿಗೀಡಾಗಿದ್ದ ಕೊಯನಾಡಿನ ಶಾಲೆಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಶನಿವಾರ ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ತೋಜಿ ಎಂಬಲ್ಲಿ ಕುಸಿಯುತ್ತಿರುವ ಗುಡ್ಡವನ್ನು ಪರಿಶೀಲಿಸಿದರು