ಗಂಗಾವತಿ: ಗುಡ್ಡಗಾಡಲ್ಲಿ ಬೀಜದುಂಡೆ ಹಾಕುತ್ತಿರುವ ಸಮಾನ ಮನಸ್ಕರ ತಂಡ
ಪರಿಸರ ಬೆಳಸಲು ಮುಂದಾದ ಲೀವ್ ವಿಥ್ ಹ್ಯುಮಾನಿಟಿ ಟ್ರಸ್ಟ್, ಕಿಷ್ಕಿಂದ ಯುವ ಚಾರಣ ಬಳಗ
ಎನ್.ವಿಜಯ್
Published : 28 ಮೇ 2024, 5:38 IST
Last Updated : 28 ಮೇ 2024, 5:38 IST
ಫಾಲೋ ಮಾಡಿ
Comments
ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮ ಸಮೀಪದ ವಾಣಿಭದ್ರಶ್ವೇರ ದೇವಸ್ಥಾನದ ಬಳಿನ ಗುಡ್ಡಗಾಡು ಪ್ರದೇಶದಲ್ಲಿ ಬೀಜದ ಉಂಡೆಗಳನ್ನು ಭೂಮಿಯಲ್ಲಿ ಹಾಕುತ್ತಿರುವ ಸಮಾನ ಮನಸ್ಕರ ತಂಡ.
2 ಸಾವಿರ ಬೀಜಗಳ ಬಿತ್ತನೆ ದಟ್ಟಕಾಡು ನಿರ್ಮಾಣದ ಗುರಿ ಪ್ರತಿ ಭಾನುವಾರ ಸಮಾಜಮುಖಿ ಕಾರ್ಯ
ಲೀವ್ ವೀಥ್ ಹ್ಯುಮಾನಿಟಿ ಟ್ರಸ್ಟ್ ಹಾಗೂ ಕಿಷ್ಕಿಂದ ಯುವ ಚಾರಣ ಬಳಗ ಪರಿಸರ ಉಳಿವಿನ ಜತೆಗೆ ಹಲವು ಸಮಾಜಮುಖಿ ಕಾರ್ಯಗಳು ಮಾಡುತ್ತಿದ್ದು ಎಲ್ಲರೂ ತಮ್ಮ ಹೊಲ ಖಾಲಿ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು.