<p><strong>ಮೈಸೂರು</strong>: ಇಲ್ಲಿನ ಗಾನಲಹರಿ ತಂಡದಿಂದ ಏ.7ರಂದು ಸಂಜೆ 5ಕ್ಕೆ ನಗರದ ಗಾನ ಭಾರತಿಯ ವೀಣೆ ಶೇಷಣ್ಣ ಭವನದಲ್ಲಿ ‘ಜನುಮದ ಜೋಡಿ’ ಎಂಬ ಚಲನಚಿತ್ರ ಗೀತೆಗಳ ರಸಸಂಜೆ ಆಯೋಜಿಸಲಾಗಿದೆ.</p>.<p>ಕಾರ್ಯಕ್ರಮವನ್ನು ಚಿತ್ರರಂಗದ ದಿಗ್ಗಜರಾದ ರಾಜ್ಕುಮಾರ್– ಪಾರ್ವತಮ್ಮ, ವಿಷ್ಣುವರ್ಧನ್– ಭಾರತಿ, ಅಂಬರೀಶ್– ಸುಮಲತಾ ಜೋಡಿಗೆ ಅರ್ಪಿಸಲಾಗಿದೆ. ಬ್ರೈಟ್ ಸ್ಕಾಲರ್ಸ್ ಲರ್ನಿಂಗ್ ಸೆಂಟರ್ ಅವರು ಕಾರ್ಯಕ್ರಮದ ಪ್ರಾಯೋಜಕರಾಗಿದ್ದು, ಆರ್.ಜೆ. ಕಿರಣ್ ಹೆಬ್ಬಾಳೆ ನಿರೂಪಣೆಯಿದೆ ಎಂದು ತಂಡದ ರೂಪಶ್ರೀ ಶೇಷಾದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಇಲ್ಲಿನ ಗಾನಲಹರಿ ತಂಡದಿಂದ ಏ.7ರಂದು ಸಂಜೆ 5ಕ್ಕೆ ನಗರದ ಗಾನ ಭಾರತಿಯ ವೀಣೆ ಶೇಷಣ್ಣ ಭವನದಲ್ಲಿ ‘ಜನುಮದ ಜೋಡಿ’ ಎಂಬ ಚಲನಚಿತ್ರ ಗೀತೆಗಳ ರಸಸಂಜೆ ಆಯೋಜಿಸಲಾಗಿದೆ.</p>.<p>ಕಾರ್ಯಕ್ರಮವನ್ನು ಚಿತ್ರರಂಗದ ದಿಗ್ಗಜರಾದ ರಾಜ್ಕುಮಾರ್– ಪಾರ್ವತಮ್ಮ, ವಿಷ್ಣುವರ್ಧನ್– ಭಾರತಿ, ಅಂಬರೀಶ್– ಸುಮಲತಾ ಜೋಡಿಗೆ ಅರ್ಪಿಸಲಾಗಿದೆ. ಬ್ರೈಟ್ ಸ್ಕಾಲರ್ಸ್ ಲರ್ನಿಂಗ್ ಸೆಂಟರ್ ಅವರು ಕಾರ್ಯಕ್ರಮದ ಪ್ರಾಯೋಜಕರಾಗಿದ್ದು, ಆರ್.ಜೆ. ಕಿರಣ್ ಹೆಬ್ಬಾಳೆ ನಿರೂಪಣೆಯಿದೆ ಎಂದು ತಂಡದ ರೂಪಶ್ರೀ ಶೇಷಾದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>