ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನಪರಿಷತ್‌ ಚುನಾವಣೆ: ಶಿಕ್ಷಕರ ಬೇಡಿಕೆ ಈಡೇರಿಸಿದ್ದು ಕಾಂಗ್ರೆಸ್; ಎಂ.ಲಕ್ಷ್ಮಣ

Published : 31 ಮೇ 2024, 15:54 IST
Last Updated : 31 ಮೇ 2024, 15:54 IST
ಫಾಲೋ ಮಾಡಿ
Comments
2018ರ ಪರಿಷತ್‌ ಚುನಾವಣೆಯಲ್ಲಿ 185 ಮತಗಳಿಂದ ಸೋತೆ. ಆದರೆ ನನ್ನ ಪಾಲಿನ ದೇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಟಿಕೆಟ್ ಕೊಡಿಸಿದರು. ಗೆಲ್ಲುವ ವಿಶ್ವಾಸವಿದೆ.
–‍ಎಂ.ಲಕ್ಷ್ಮಣ
‘ಶಿಕ್ಷಕರಿಗೆ ಹೆಚ್ಚು ಒತ್ತಡ’
‘ಲೋಕಸಭಾ ಚುನಾವಣೆಯಲ್ಲಿ ಶಿಕ್ಷಕರು ಕೆಲಸ ಮಾಡಿದ್ದಾರೆ. ಈಗಷ್ಟೇ ಶಾಲೆಗಳು ಆರಂಭವಾಗಿವೆ. ಜೊತೆಯಲ್ಲಿಯೇ 3ರಂದು ಪರಿಷತ್ ಚುನಾವಣೆ ನಡೆಸಲಾಗುತ್ತಿದೆ. ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶವಿದೆ. ಶಿಕ್ಷಕರಿಗೆ ಒತ್ತಡ ಉಂಟಾಗಿದೆ’ ಎಂದು ಲಕ್ಷ್ಮಣ ಕಳವಳ ವ್ಯಕ್ತಪಡಿಸಿದರು. ‘ಪರಿಷತ್ ಚುನಾವಣೆ ಮತದಾನ ಕಾರ್ಯ ಮುಗಿಸಿ ಲೋಕಸಭಾ ಫಲಿತಾಂಶದ ಕೆಲಸದಲ್ಲಿ ಪಾಲ್ಗೊಳ್ಳಬೇಕಿದೆ. ಪರಿಷತ್ ಸದಸ್ಯರ ಜೂನ್ 21ರವರೆಗೂ ಇತ್ತು. ಲೋಕಸಭಾ ಚುನಾವಣೆ ಫಲಿತಾಂಶ ಮುಗಿದ ನಂತರವೇ ಚುನಾವಣೆ ನಡೆಸಬಹುದಿತ್ತು. ಶಿಕ್ಷಕರಿಗೆ ಹೆಚ್ಚು ಒತ್ತಡ ಉಂಟಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT