ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಜೆಡಿಎಸ್‌– ಬಿಜೆಪಿ ಒಗಟ್ಟು ಪ್ರದರ್ಶನ

ದಕ್ಷಿಣ ಶಿಕ್ಷಕರ ಕ್ಷೇತ್ರ ಗೆಲ್ಲಲು ಶ್ರಮಿಸುವಂತೆ ಕಾರ್ಯಕರ್ತರಿಗೆ ವಿಜಯೇಂದ್ರ ಸೂಚನೆ
Published : 26 ಮೇ 2024, 16:09 IST
Last Updated : 26 ಮೇ 2024, 16:09 IST
ಫಾಲೋ ಮಾಡಿ
Comments
‘ಬಿ’ ಫಾರಂ ಬೇಕೆಂದರೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಿ ಕಾರ್ಯಕರ್ತರು, ಮುಖಂಡರಿಗೆ ಜಿ.ಟಿ.ದೇವೇಗೌಡ ತಾಕೀತು
ತುಮಕೂರಿನ ಸಭೆಯಲ್ಲಿ ಎರಡೂ ಪಕ್ಷದ ಶಾಲೂ ಹಾಕಿದ್ದರು. ಇಲ್ಲಿ ಬಿಜೆಪಿಯದು ಮಾತ್ರ ಇದೆ. ಕಾರ್ಯಕರ್ತರು ಸರಿಯಾಗಿ ಸಂಘಟನೆ ಪ್ರಚಾರ ಮಾಡುತ್ತಿಲ್ಲ.
ಜಿ.ಟಿ.ದೇವೇಗೌಡ ಜೆಡಿಎಸ್‌ ಕೋರ್ ಕಮಿಟಿ ಅಧ್ಯಕ್ಷ
‘ಕನ್ನಡ ಬರಬೇಕೆಂಬ ಕಾನೂನಿದೆಯಾ ಎಂದು ಕೇಳಿದರೆ ಕಷ್ಟ’
‘ಶಿಕ್ಷಣ ಸಚಿವರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ಅವರಿಗೆ ಕನ್ನಡ ಬರುವುದಿಲ್ಲವೆಂದು ನಾವೇನಾದರೂ ಹೇಳಿದರೆ ಸಚಿವರಿಗೆ ಕನ್ನಡ ಬರಬೇಕೆಂಬ ಕಾನೂನಿದೆಯಾ ಎಂದು ಸಿದ್ದರಾಮಯ್ಯ ಅವರು ಕೇಳಿದರೆ ಕಷ್ಟ’ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು. ‘ಪ್ರತಾಪ ಸಿಂಹ ಅವರಿಗೆ ಟಿಕೆಟ್‌ ತಪ್ಪಲು ನಾನು ಕಾರಣ ಅಲ್ಲ. ಪಕ್ಷದ ವರಿಷ್ಠರೇ ನಿರ್ಧರಿಸಿದ್ದರು. ಮೈಸೂರು– ಕೊಡಗು ಲೋಕಸಭಾ ಕ್ಷೇತ್ರವನ್ನು ಗೆಲ್ಲಲಿದ್ದೇವೆ. ಯದುವೀರ್‌ ಸರಳತೆಯನ್ನು ಜನರು ಗಮನಿಸಿದ್ದಾರೆ’ ಎಂದರು. ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ಗೈರು ಹಾಜರಿ ಎದ್ದು ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT