ಹೊಸ ವಿಚಾರಣಾ ಆಯೋಗಕ್ಕೆ 6 ತಿಂಗಳ ಕಾಲಾವಕಾಶ ನೀಡಿರುವುದು ಕೇವಲ ಕಣ್ಣೊರೆಸುವ ತಂತ್ರ. ಅದರ ಕಾಲಾವಧಿಯನ್ನು ಕಡಿತಗೊಳಿಸುವ ಜೊತೆಗೆ ಈಗ ಇರುವ ವರದಿಗಳ ಆಧಾರದಲ್ಲೇ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು
- ಭಾಮಿ ವಿ. ಶೆಣೈ ಸಂಸ್ಥಾಪಕ ಸಂಚಾಲಕ ಮೈಸೂರು ಗ್ರಾಹಕರ ಪರಿಷತ್ತು
ಮುಡಾ ಹಗರಣದಲ್ಲಿ ಪ್ರಭಾವಿಗಳು ಜನಪ್ರತಿನಿಧಿಗಳು ಪಾಲುದಾರರಾಗಿರುವ ಆರೋಪವಿದೆ. ಹೀಗಾಗಿ ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು
-ಕುರುಬೂರು ಶಾಂತಕುಮಾರ್ ಅಧ್ಯಕ್ಷ ರಾಜ್ಯ ರೈತ ಸಂಘಟನೆಗಳ ಒಕ್ಕೂಟ