<p><strong>ಸಿರವಾರ:</strong> ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ 22ನೇ ತ್ರೈಮಾಸಿಕ ಮಹಾಅಧಿವೇಶನ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆಯಲ್ಲಿ 36 ಮತಗಳನ್ನು ಪಡೆಯುವ ಮೂಲಕ ಕಿರಿಯ ಸಹಾಯಕ ತಿಮ್ಮಾರೆಡ್ಡಿ ನೂತನ ಸದಸ್ಯರಾಗಿ ಆಯ್ಕೆಯಾದರು.</p>.<p>ಬುಧವಾರ ಜೆಸ್ಕಾಂ ಇಲಾಖೆ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಜೆಸ್ಕಾಂ ಇಲಾಖೆಯ ಸಿರವಾರ ಕಿರಿಯ ಸಹಾಯಕ ತಿಮ್ಮಾರೆಡ್ಡಿ, ಜೆಸ್ಕಾಂ ಇಲಾಖೆಯ ಕವಿತಾಳ ಹಿರಿಯ ಸಹಾಯಕ ನಾಗರಾಜ ಚುನಾವಣೆಗೆ ಸ್ಪರ್ಧಿಸಿದ್ದರು.</p>.<p>ಒಟ್ಟು 67 ಮತದಾರರಲ್ಲಿ 66 ಮತದಾನವಾಗಿದ್ದು 36 ಮತ ಪಡೆದ ತಿಮ್ಮಾರೆಡ್ಡಿ ಜಯಶಾಲಿಯಾದರೆ, 30 ಮತ ಪಡೆದು ನಾಗರಾಜ ಸೋಲು ಅನುಭವಿಸಿದರು.</p>.<p>ಚುನಾವಣೆ ಅಧಿಕಾರಿಯಾಗಿ ಎಂ.ಡಿ.ಶರೀಫ್ ಕರ್ತವ್ಯ ನಿರ್ವಹಿಸಿದರು</p>.<p>ಸನ್ಮಾನ: ನೂತನ ಸದಸ್ಯರಾಗಿ ಆಯ್ಕೆಯಾದ ತಿಮ್ಮರೆಡ್ಡಿ ಅವರಿಗೆ ಜೆಸ್ಕಾಂ ಅಧಿಕಾರಿಗಳು ಸನ್ಮಾನಿಸಿದರು.</p>.<p>ಶಿವಮೂರ್ತಿ, ಪಂಪಣ್ಣಗೌಡ, ಪ್ರಭಾಕರ ಪಾಟೀಲ, ಮಹೇಶ ಕುಮಾರ, ಅಮರೇಶ, ಮಂಜುನಾಥ ಪೋಲಿಸ್ ಪಾಟೀಲ, ಗುರುಪಾದ, ಕರಿಯಪ್ಪ, ಗಾದಿಲಿಂಗಪ್ಪ, ವಿರುಪಾಕ್ಷಿ ಉಪಸ್ಥಿತದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರವಾರ:</strong> ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ 22ನೇ ತ್ರೈಮಾಸಿಕ ಮಹಾಅಧಿವೇಶನ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆಯಲ್ಲಿ 36 ಮತಗಳನ್ನು ಪಡೆಯುವ ಮೂಲಕ ಕಿರಿಯ ಸಹಾಯಕ ತಿಮ್ಮಾರೆಡ್ಡಿ ನೂತನ ಸದಸ್ಯರಾಗಿ ಆಯ್ಕೆಯಾದರು.</p>.<p>ಬುಧವಾರ ಜೆಸ್ಕಾಂ ಇಲಾಖೆ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಜೆಸ್ಕಾಂ ಇಲಾಖೆಯ ಸಿರವಾರ ಕಿರಿಯ ಸಹಾಯಕ ತಿಮ್ಮಾರೆಡ್ಡಿ, ಜೆಸ್ಕಾಂ ಇಲಾಖೆಯ ಕವಿತಾಳ ಹಿರಿಯ ಸಹಾಯಕ ನಾಗರಾಜ ಚುನಾವಣೆಗೆ ಸ್ಪರ್ಧಿಸಿದ್ದರು.</p>.<p>ಒಟ್ಟು 67 ಮತದಾರರಲ್ಲಿ 66 ಮತದಾನವಾಗಿದ್ದು 36 ಮತ ಪಡೆದ ತಿಮ್ಮಾರೆಡ್ಡಿ ಜಯಶಾಲಿಯಾದರೆ, 30 ಮತ ಪಡೆದು ನಾಗರಾಜ ಸೋಲು ಅನುಭವಿಸಿದರು.</p>.<p>ಚುನಾವಣೆ ಅಧಿಕಾರಿಯಾಗಿ ಎಂ.ಡಿ.ಶರೀಫ್ ಕರ್ತವ್ಯ ನಿರ್ವಹಿಸಿದರು</p>.<p>ಸನ್ಮಾನ: ನೂತನ ಸದಸ್ಯರಾಗಿ ಆಯ್ಕೆಯಾದ ತಿಮ್ಮರೆಡ್ಡಿ ಅವರಿಗೆ ಜೆಸ್ಕಾಂ ಅಧಿಕಾರಿಗಳು ಸನ್ಮಾನಿಸಿದರು.</p>.<p>ಶಿವಮೂರ್ತಿ, ಪಂಪಣ್ಣಗೌಡ, ಪ್ರಭಾಕರ ಪಾಟೀಲ, ಮಹೇಶ ಕುಮಾರ, ಅಮರೇಶ, ಮಂಜುನಾಥ ಪೋಲಿಸ್ ಪಾಟೀಲ, ಗುರುಪಾದ, ಕರಿಯಪ್ಪ, ಗಾದಿಲಿಂಗಪ್ಪ, ವಿರುಪಾಕ್ಷಿ ಉಪಸ್ಥಿತದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>