ಭಾರತೀಪುರ ಫ್ಲೈ ಓವರ್ ಕಾಮಗಾರಿಗೆ ಕೇಂದ್ರ ಸರ್ಕಾರದ ಅರಣ್ಯ ಪೂರ್ವಾನುಮತಿ (ಎಫ್ಸಿ) ಪಡೆದುಕೊಳ್ಳಲಾಗಿದೆ. ಗುಡ್ಡ ಕುಸಿತದ ಸಂಬಂಧ ಪರಿಶೀಲನೆ ನಡೆಸಲಾಗುವುದು. ರಾಷ್ಟ್ರೀಯ ಹೆದ್ದಾರಿ 169 169 ‘ಎ’ ಮಾರ್ಗದಲ್ಲಿ ಸದ್ಯ ಕಂದಾಯ ಜಾಗದಲ್ಲಿ ಕಾಮಗಾರಿ ನಡೆಯುತ್ತಿದೆಇಶಿವಶಂಕರ್ ಶಿವಮೊಗ್ಗ ಡಿಎಫ್ಒ
ಕಾಮಗಾರಿಗಳ ಹಿಂದೆ ಗುಡ್ಡದ ಮಣ್ಣು ತೆಗೆಯುವ ಮೋಸ ಅಡಗಿದೆ. ಗುತ್ತಿಗೆದಾರರು ಎಂಜಿನಿಯರ್ ದುರಾಲೋಚನೆ ದುರಂತಕ್ಕೆ ಕಾರಣವಾಗುತ್ತಿದೆ. ಮಳೆನಾಡಿನ ಭೌಗೋಳಿಕ ವೈಶಿಷ್ಟ್ಯತೆಗೆ ಅನುಗುಣವಾಗಿ ಯೋಜನೆ ರೂಪುಗೊಳ್ಳುತ್ತಿಲ್ಲಕಂಬಳಿಗೆರೆ ರಾಜೇಂದ್ರ ರೈತ ಮುಖಂಡ
ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ತಂದಿರುವ ಅನುದಾನ ಅವೈಜ್ಞಾನಿಕ ಕಾಮಗಾರಿಗೆ ದುರ್ಬಳಕೆಯಾಗಿದೆ. ಲೆಕ್ಕವಿಲ್ಲದಷ್ಟು ಗುಡ್ಡಗಳು ನೆಲಸಮಗೊಳ್ಳುತ್ತಿದೆ. ಹೆದ್ದಾರಿಯಲ್ಲಿ ಆಗಿರುವ ಕಳಪೆ ಕಾಮಗಾರಿ ಬಗ್ಗೆ ಸರ್ಕಾರ ತನಿಖೆ ನಡೆಸಬೇಕುಪಣಿರಾಜ್ ಕಟ್ಟೇಹಕ್ಕಲು ಶೇಡ್ಗಾರು ಗ್ರಾ.ಪಂ. ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.