<p><strong>ತುಮಕೂರು</strong>: ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ರಾಜ್ಯ ಮಟ್ಟದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗೆ ಬುಧವಾರ ತೆರೆ ಬಿತ್ತು.</p>.<p>ನಗರದ ಎಂಪ್ರೆಸ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಶಿಕ್ಷಕರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕೊನೆಯ ದಿನ ಪ್ರೌಢಶಾಲಾ ಶಿಕ್ಷಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.</p>.<p><strong>ವಿವಿಧ ಸ್ಪರ್ಧೆ ವಿಜೇತರು</strong>: ಪ್ರೌಢಶಾಲಾ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು.</p>.<p><strong>ಆಶುಭಾಷಣ ಸ್ಪರ್ಧೆ</strong>: ಟಿ.ಎಂ.ರಾಘವೇಂದ್ರ (ತುಮಕೂರು), ಎಸ್.ರಾಜಶೇಖರಪ್ಪ (ದಾವಣಗೆರೆ), ಎಚ್.ವಿ.ಯಶವಂತಕುಮಾರ್ (ಮೈಸೂರು). ಚಿತ್ರ ಬಿಡಿಸುವ ಸ್ಪರ್ಧೆ: ಎಂ.ವೇಣುಗೋಪಾಲ್ ಮೂರ್ತಿ (ಮೈಸೂರು), ರಾಜಶೇಖರ್ ಎಂ.ತಾಳಿಕೋಟೆ (ಉಡುಪಿ), ಮಡಿವಾಳಪ್ಪ ಎಸ್. (ಹಾವೇರಿ). ರಸಪ್ರಶ್ನೆ ಸ್ಪರ್ಧೆ (ವಿಜ್ಞಾನ): ಟಿ.ಪಿ.ಮಂಜುನಾಥ್ (ಚಿತ್ರದುರ್ಗ), ಕೆ.ವಿ.ಶ್ರೀಮತಿ (ಉತ್ತರ ಕನ್ನಡ), ಎಸ್.ಎಸ್.ಅನಿಲ್ಕುಮಾರ್ (ಮೈಸೂರು).</p>.<p><strong>ಜನಪದ ಗೀತೆ</strong>: ಪದ್ಮರಾಜ್ ಆಳಪ್ಪನವರ್ (ಚಿಕ್ಕೋಡಿ), ಮಲ್ಲಿಕಾರ್ಜುನ್ ಗಣಿ (ಬೆಂಗಳೂರು ಗ್ರಾಮಾಂತರ), ಶ್ರೀಧರ್ ಎಸ್.ಹೆಗಡೆ (ಶಿರಸಿ). ಪ್ರಬಂಧ: ಮೆಹಬೂಬ್ ಸಾಬ್ ಮುಲ್ತಾನಿ (ಬೆಳಗಾವಿ), ಶಾಂತಕುಮಾರಿ (ದೇವದುರ್ಗ), ಚಿನ್ನಪ್ಪ ಪಂಡಿತಪ್ಪ ಕರಲಟ್ಟ (ಬಾಗಲಕೋಟೆ). ಪಾಠೋಪಕರಣ ತಯಾರಿಕೆ: ಆರ್.ಯು.ನವೀನ್ಕುಮಾರ್ (ಚಿಕ್ಕಬಳ್ಳಾಪುರ), ಬಿ.ಜಿ.ಮಹೇಶ್ (ರಾಯಚೂರು), ಸಯೀದಾ ಕೌಸರ್ ತಸ್ನಿಮ್ (ದಾವಣಗೆರೆ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ರಾಜ್ಯ ಮಟ್ಟದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗೆ ಬುಧವಾರ ತೆರೆ ಬಿತ್ತು.</p>.<p>ನಗರದ ಎಂಪ್ರೆಸ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಶಿಕ್ಷಕರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕೊನೆಯ ದಿನ ಪ್ರೌಢಶಾಲಾ ಶಿಕ್ಷಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.</p>.<p><strong>ವಿವಿಧ ಸ್ಪರ್ಧೆ ವಿಜೇತರು</strong>: ಪ್ರೌಢಶಾಲಾ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು.</p>.<p><strong>ಆಶುಭಾಷಣ ಸ್ಪರ್ಧೆ</strong>: ಟಿ.ಎಂ.ರಾಘವೇಂದ್ರ (ತುಮಕೂರು), ಎಸ್.ರಾಜಶೇಖರಪ್ಪ (ದಾವಣಗೆರೆ), ಎಚ್.ವಿ.ಯಶವಂತಕುಮಾರ್ (ಮೈಸೂರು). ಚಿತ್ರ ಬಿಡಿಸುವ ಸ್ಪರ್ಧೆ: ಎಂ.ವೇಣುಗೋಪಾಲ್ ಮೂರ್ತಿ (ಮೈಸೂರು), ರಾಜಶೇಖರ್ ಎಂ.ತಾಳಿಕೋಟೆ (ಉಡುಪಿ), ಮಡಿವಾಳಪ್ಪ ಎಸ್. (ಹಾವೇರಿ). ರಸಪ್ರಶ್ನೆ ಸ್ಪರ್ಧೆ (ವಿಜ್ಞಾನ): ಟಿ.ಪಿ.ಮಂಜುನಾಥ್ (ಚಿತ್ರದುರ್ಗ), ಕೆ.ವಿ.ಶ್ರೀಮತಿ (ಉತ್ತರ ಕನ್ನಡ), ಎಸ್.ಎಸ್.ಅನಿಲ್ಕುಮಾರ್ (ಮೈಸೂರು).</p>.<p><strong>ಜನಪದ ಗೀತೆ</strong>: ಪದ್ಮರಾಜ್ ಆಳಪ್ಪನವರ್ (ಚಿಕ್ಕೋಡಿ), ಮಲ್ಲಿಕಾರ್ಜುನ್ ಗಣಿ (ಬೆಂಗಳೂರು ಗ್ರಾಮಾಂತರ), ಶ್ರೀಧರ್ ಎಸ್.ಹೆಗಡೆ (ಶಿರಸಿ). ಪ್ರಬಂಧ: ಮೆಹಬೂಬ್ ಸಾಬ್ ಮುಲ್ತಾನಿ (ಬೆಳಗಾವಿ), ಶಾಂತಕುಮಾರಿ (ದೇವದುರ್ಗ), ಚಿನ್ನಪ್ಪ ಪಂಡಿತಪ್ಪ ಕರಲಟ್ಟ (ಬಾಗಲಕೋಟೆ). ಪಾಠೋಪಕರಣ ತಯಾರಿಕೆ: ಆರ್.ಯು.ನವೀನ್ಕುಮಾರ್ (ಚಿಕ್ಕಬಳ್ಳಾಪುರ), ಬಿ.ಜಿ.ಮಹೇಶ್ (ರಾಯಚೂರು), ಸಯೀದಾ ಕೌಸರ್ ತಸ್ನಿಮ್ (ದಾವಣಗೆರೆ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>