<p><strong>ಹಗರಿಬೊಮ್ಮನಹಳ್ಳಿ:</strong> ತಾಲ್ಲೂಕಿನ ಮಾಲವಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಕ್ರಸ್ಟ್ ಗೇಟ್-2 ಮೂಲಕ 150 ಕ್ಯುಸೆಕ್ ನೀರು ಹೊರ ಬಿಡಲಾಯಿತು.</p>.<p>‘ಒಳಹರಿವು ಪ್ರಮಾಣ ನೋಡಿಕೊಂಡು, ಜಲಾಶಯದಲ್ಲಿನ ಸಂಗ್ರಹ ಸಾಮರ್ಥ್ಯ ಪರಿಶೀಲಿಸಿದ ನಂತರ ಹೊರ ಹರಿವು ನಿಲ್ಲಿಸಲಾಗುವುದು’ ಎಂದು ಜಲಾಶಯದ ಸಹಾಯಕ ಎಂಜನಿಯರ್ ಹುಲಿರಾಜ್ ಮಾಹಿತಿ ನೀಡಿದರು.</p>.<p>‘ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದಾಗಿ 2022ರಲ್ಲಿ ಜಲಾಶಯ ಭರ್ತಿಯಾಗಿತ್ತು. ಈಗ ಮತ್ತೆ ಭರ್ತಿಯಾಗಿದೆ. ಆದರೆ ಕ್ರಸ್ಟ್ಗೇಟ್ಗಳು ದುರಸ್ತಿಯಾಗದೇ ಇರುವುದು, ನೀರು ಅನಗತ್ಯವಾಗಿ ಪೋಲಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ತಾಲ್ಲೂಕಿನ ಮಾಲವಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಕ್ರಸ್ಟ್ ಗೇಟ್-2 ಮೂಲಕ 150 ಕ್ಯುಸೆಕ್ ನೀರು ಹೊರ ಬಿಡಲಾಯಿತು.</p>.<p>‘ಒಳಹರಿವು ಪ್ರಮಾಣ ನೋಡಿಕೊಂಡು, ಜಲಾಶಯದಲ್ಲಿನ ಸಂಗ್ರಹ ಸಾಮರ್ಥ್ಯ ಪರಿಶೀಲಿಸಿದ ನಂತರ ಹೊರ ಹರಿವು ನಿಲ್ಲಿಸಲಾಗುವುದು’ ಎಂದು ಜಲಾಶಯದ ಸಹಾಯಕ ಎಂಜನಿಯರ್ ಹುಲಿರಾಜ್ ಮಾಹಿತಿ ನೀಡಿದರು.</p>.<p>‘ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದಾಗಿ 2022ರಲ್ಲಿ ಜಲಾಶಯ ಭರ್ತಿಯಾಗಿತ್ತು. ಈಗ ಮತ್ತೆ ಭರ್ತಿಯಾಗಿದೆ. ಆದರೆ ಕ್ರಸ್ಟ್ಗೇಟ್ಗಳು ದುರಸ್ತಿಯಾಗದೇ ಇರುವುದು, ನೀರು ಅನಗತ್ಯವಾಗಿ ಪೋಲಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>