ಬೇಸಿಗೆ ಕಾಲದಲ್ಲಿ ಮನೆಯಲ್ಲಿರುವುದರಿಂದ ನಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಸಿದ್ಧಪಡಿಸಿಕೊಳ್ಳುತ್ತೇವೆ. ಇಂತಹ ಉಡುಪು ನಮಗೆ ನೆಮ್ಮದಿ ಹಾಗೂ ಖುಷಿ ನೀಡುತ್ತದೆ.
ನೀಲಾಬಾಯಿ ರಾಠೋಡ ಗಂಗುನಾಯಕ ತಾಂಡಾದ ನಿವಾಸಿ
ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯ ಮರೆತಿಲ್ಲ. ಎಷ್ಟೇ ಉನ್ನತ ಹುದ್ದೆಯಲ್ಲಿ ಇರುವ ನಮ್ಮ ಸಮುದಾಯದ ವ್ಯಕ್ತಿ ಸಿಕ್ಕರೆ ನಾವು ಮೊದಲು ನಮ್ಮ ಲಂಬಾಣಿ ಭಾಷೆಯಲ್ಲೇ ಮಾತನಾಡಿಸುತ್ತೇವೆ. ಅಧಿಕಾರಿಗಳೂ ಸ್ಪಂದಿಸುತ್ತಾರೆ