ಪೊಲೀಸರ ಕುಮ್ಮಕ್ಕಿನಿಂದಲೇ ಮಟ್ಕಾ ಇಸ್ಪೀಟ್ ದಂಧೆಗಳು ನಡೆಯುತ್ತಿವೆ. ಕಡಿವಾಣ ಹಾಕಬೇಕಾದವರೇ ಸಹಕಾರ ನೀಡುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಜನಪ್ರತಿನಿಧಿಗಳು ಕಡಿವಾಣ ಹಾಕಬೇಕು
ಹಣಮಂತ ಬಂದಳ್ಳಿ ಬಿಜೆಪಿ ಮುಖಂಡ
ಅನಧಿಕೃತ ದಂಧೆಗಳಿಗೆ ಶಾಶ್ವತ ಕಡಿವಾಣ ಹಾಕಬೇಕು. ಇಂಥ ದಂಧೆಗಳಿಂದ ಕೆಲವರು ಕೋಟ್ಯಂತರ ಗಳಿಸಿದ್ದು ಅವರ ಆದಾಯದ ಮೂಲ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು