ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಹಾವು ಕಡಿತ: ಭಾರತದ ‘ನಿರ್ಲಕ್ಷಿತ’ ಸಮಸ್ಯೆ
ಆಳ–ಅಗಲ | ಹಾವು ಕಡಿತ: ಭಾರತದ ‘ನಿರ್ಲಕ್ಷಿತ’ ಸಮಸ್ಯೆ
ದೇಶದಲ್ಲಿ ವಾರ್ಷಿಕ 60 ಸಾವಿರಕ್ಕೂ ಹೆಚ್ಚು ಸಾವು
ಫಾಲೋ ಮಾಡಿ
Published 18 ಅಕ್ಟೋಬರ್ 2024, 22:45 IST
Last Updated 18 ಅಕ್ಟೋಬರ್ 2024, 22:45 IST
Comments
ದೇಶದಲ್ಲಿ ಡೆಂಗಿ, ಮಲೇರಿಯಾ ಕಾಯಿಲೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ವನ್ಯಪ್ರಾಣಿ–ಮಾನವ ಸಂಘರ್ಷದ ಭಾಗವಾಗಿ ಹುಲಿ, ಚಿರತೆ, ಆನೆ ದಾಳಿಗಳ ಬಗ್ಗೆ ರಾಜಕಾರಣಿಗಳೂ ಸೇರಿದಂತೆ ಹಲವರು ಚರ್ಚಿಸಿ, ಪರಿಹಾರೋಪಾಯಗಳ ಬಗ್ಗೆ ಮಾತುಕತೆ ನಡೆಸುತ್ತಿರುತ್ತಾರೆ. ಆದರೆ, ಇವೆರಡಕ್ಕಿಂತ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿರುವ ಹಾವು ಕಡಿತದ ಬಗ್ಗೆ ಸರ್ಕಾರಗಳು ಅಷ್ಟು ಗಮನ ಹರಿಸುತ್ತಿಲ್ಲ. ಭಾರತ ‘ಹಾವು ಕಡಿತದ ರಾಜಧಾನಿ’ ಎಂದೇ ಹೆಸರಾಗಿದ್ದು, ಅದರಿಂದ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಹಾವು ಕಡಿತಕ್ಕೆ ಒಳಗಾಗುತ್ತಿರುವ ಹೆಚ್ಚಿನವರು ಹಳ್ಳಿಗರು, ಬಡವರಾಗಿರುವುದು ಈ ಕುರಿತ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗುತ್ತಿದೆ   
ದೇಶದಲ್ಲಿ ಹೆಚ್ಚು ಜನರನ್ನು ಬಲಿ ಪಡೆಯುತ್ತಿರುವ ಹಾವುಗಳೆಂದರೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT