ಗುರುವಾರ, 24 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಮೂವರು ಸಾವು: ಮಾಲೀಕ, ನಿರ್ವಾಹಕ ಸೆರೆ

Published : 28 ಜುಲೈ 2024, 16:08 IST
Last Updated : 28 ಜುಲೈ 2024, 16:08 IST
ಫಾಲೋ ಮಾಡಿ
Comments
ಇದು ಕೊಲೆಯೇ ಹೊರತು ದುರ್ಘಟನೆಯಲ್ಲ. ಎಎಪಿ ಆಡಳಿತದಲ್ಲಿನ ಭ್ರಷ್ಟಾಚಾರವೇ ಇದಕ್ಕೆ ಕಾರಣ. ಮೃತರ ಕುಟುಂಬಕ್ಕೆ ತಲಾ ₹3 ಕೋಟಿ ಪರಿಹಾರ ನೀಡಬೇಕು
ವೀರೇಂದ್ರ ಸಚ್‌ದೇವ್ ದೆಹಲಿ ಬಿಜೆಪಿ ಅಧ್ಯಕ್ಷ
ಬಿಜೆಪಿ ತನ್ನ 15 ವರ್ಷಗಳ ಆಡಳಿತದಲ್ಲಿ ನಗರದ ಚರಂಡಿ ವ್ಯವಸ್ಥೆಯನ್ನು ಕಡೆಗಣಿಸಿತು. ರಾಜಕೀಯ ಕೆಸರೆರಚಾಟದ ಬದಲು ಘಟನೆ ಬಗ್ಗೆ ಪಾರದರ್ಶಕ ತನಿಖೆ ನಡೆಯಲಿ
ದುರ್ಗೇಶ್‌ ಪಾಠಕ್ ಎಎಪಿ ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT