ಡಿಜಿ ಆ್ಯಂಡ್ ಐಜಿಪಿ ಅಲೋಕ್ ಮೋಹನ್, ಲೋಕಾಯುಕ್ತದ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಬಂದಿಖಾನೆ ಮತ್ತು ಸುಧಾರಣಾ ಸೇವೆಗಳ ವಿಭಾಗದ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಸಿಐಡಿ ಡಿಜಿಪಿ ಎಂ.ಎ. ಸಲೀಂ, ರಾಜ್ಯ ಪೊಲೀಸ್ ವಸತಿ ನಿಗಮದ ಅಧ್ಯಕ್ಷರಾಗಿರುವ ಕೆ. ರಾಮಚಂದ್ರ ರಾವ್ ಅವರು ಡಿಜಿಪಿ ದರ್ಜೆಯಲ್ಲಿದ್ದಾರೆ.