ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ಹಗರಣ: ಸಂಸತ್‌ನಲ್ಲಿ ಕೋಲಾಹಲ

ಸಿಬಿಐಗೆ ವಹಿಸುವಂತೆ ಬಿಜೆಪಿ, ಜೆಡಿಎಸ್ ಸಂಸದರು ಸಂಸತ್ ಭವನದ ಎದುರು ಪ್ರತಿಭಟನೆ
Published : 26 ಜುಲೈ 2024, 23:30 IST
Last Updated : 26 ಜುಲೈ 2024, 23:30 IST
ಫಾಲೋ ಮಾಡಿ
Comments
ಸುಧಾಕರ್‌ ಕೋಟ ಗೈರು
ಪ್ರತಿಭಟನೆಗೆ ಬಿಜೆಪಿ ಸಂಸದರಾದ ಕೆ.ಸುಧಾಕರ್‌ ಕೋಟ ಶ್ರೀನಿವಾಸ ಪೂಜಾರಿ ಹಾಗೂ ತೇಜಸ್ವಿ ಸೂರ್ಯ ಗೈರುಹಾಜರಾಗಿದ್ದರು.  ಕೋವಿಡ್‌ ಹಗರಣದಲ್ಲಿ ಸುಧಾಕರ್‌ ಹಾಗೂ ಭೋವಿ ನಿಗಮದ ಅಕ್ರಮದಲ್ಲಿ ಕೋಟ ಭಾಗಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಸದನದಲ್ಲಿ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT