ಕಮ್ಮವಾರಿ ಸಂಘದ ಅಧ್ಯಕ್ಷ ಆರ್. ರಾಜಗೋಪಾಲ್ ನಾಯ್ಡು, ಕಾರ್ಯದರ್ಶಿ ಲೀಲಾ ಶಂಕರ್ರಾವ್, ಖಜಾಂಚಿ ಟಿ.ನೀರಜಾಕ್ಷುಲು ನಾಯ್ಡು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಎ. ಬಾಲಾಜಿ, ಎಂಜಿನಿಯರ್ ವಿಜಯಲಕ್ಷ್ಮಿ ಅಕೆಲ್ಲಾ, ಕಗ್ಗಲೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಫರ್ವೀಜ್, ಸದಸ್ಯರಾದ ಅನುಪಾ, ಲಕ್ಷ್ಮೀ ನಾರಾಯಣ್, ಸಿ.ಕೆ. ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು.