ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಸಮಗ್ರ ಮಾಹಿತಿ

ADVERTISEMENT

ಆಳ–ಅಗಲ: ಬ್ರೂನೈ ಸುಲ್ತಾನ.. ವಿಲಾಸಿ ಜೀವನ..!

ಅವರ ಅಷ್ಟೈಶ್ವರ್ಯದ ಬಗ್ಗೆ, ಅವರ ವೈಭೋಗದ ಬಗ್ಗೆ ತಿಳಿಯುತ್ತಾ ಹೋದಂತೆ ಅದು ದಂತಕತೆಯಂತೆ ಭಾಸವಾಗುತ್ತದೆ
Last Updated 5 ಸೆಪ್ಟೆಂಬರ್ 2024, 19:14 IST
ಆಳ–ಅಗಲ: ಬ್ರೂನೈ ಸುಲ್ತಾನ.. ವಿಲಾಸಿ ಜೀವನ..!

ಶಿಕ್ಷಕರ ದಿನ: ಅಕ್ಷರ ಸಂತರಿಗೆ ನಮನ– ಗ್ರಾಮೀಣ ಭಾಗದ ಮಕ್ಕಳ ಪ್ರಗತಿಗೆ ದುಡಿಯುವವರು

ಗುರುಗಳನ್ನು ಸ್ಮರಿಸುವ ಈ ಹೊತ್ತಿನಲ್ಲಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಕೆಲವು ಕೆಲವು ಶಿಕ್ಷಕರ ಪರಿಚಯ ಇಲ್ಲಿದೆ..
Last Updated 4 ಸೆಪ್ಟೆಂಬರ್ 2024, 19:06 IST
ಶಿಕ್ಷಕರ ದಿನ: ಅಕ್ಷರ ಸಂತರಿಗೆ ನಮನ– ಗ್ರಾಮೀಣ ಭಾಗದ ಮಕ್ಕಳ ಪ್ರಗತಿಗೆ ದುಡಿಯುವವರು

ಆಳ–ಅಗಲ: ಸಿವಿಸಿ ವಾರ್ಷಿಕ ವರದಿ 2023 ಬಿಡುಗಡೆ– ದೇಶದಲ್ಲಿ ಭ್ರಷ್ಟಾಚಾರ ಅವ್ಯಾಹತ!

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹನೆಯ ನೀತಿಯನ್ನು ಅನುಸರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದಾಗ್ಯೂ ಭಾರತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಹಲವು ವರದಿಗಳು ಹೇಳಿವೆ. ಇತ್ತೀಚೆಗೆ ಪ್ರಕಟವಾಗಿರುವ ಕೇಂದ್ರ ಜಾಗೃತ ಆಯೋಗದ (ಸಿವಿಸಿ) 2023ರ ವಾರ್ಷಿಕ ವರದಿಯೂ ಇದನ್ನೇ ಹೇಳುತ್ತಿದೆ.
Last Updated 3 ಸೆಪ್ಟೆಂಬರ್ 2024, 23:36 IST
ಆಳ–ಅಗಲ: ಸಿವಿಸಿ ವಾರ್ಷಿಕ ವರದಿ 2023 ಬಿಡುಗಡೆ– ದೇಶದಲ್ಲಿ ಭ್ರಷ್ಟಾಚಾರ ಅವ್ಯಾಹತ!

ಆಳ–ಅಗಲ: ಬುಲ್ಡೋಜರ್ ನ್ಯಾಯ.. ‘ದಂಡನೆ’ಯೋ, ‘ರಾಜಕೀಯ ದಂಡ’ವೋ?

‘ಬುಲ್ಡೋಜರ್ ನ್ಯಾಯ’ ಎನ್ನುವುದು ಕಳೆದ ನಾಲ್ಕೈದು ವರ್ಷಗಳಿಂದ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
Last Updated 3 ಸೆಪ್ಟೆಂಬರ್ 2024, 0:31 IST
ಆಳ–ಅಗಲ: ಬುಲ್ಡೋಜರ್ ನ್ಯಾಯ.. ‘ದಂಡನೆ’ಯೋ, ‘ರಾಜಕೀಯ ದಂಡ’ವೋ?

ಆಳ–ಅಗಲ: ಹೆಚ್ಚುತ್ತಿರುವ ಕೆಲಸದ ಅವಧಿ– ಬಸವಳಿಯುತ್ತಿರುವ ಭಾರತೀಯರು..!

ಉದ್ಯೋಗ–ಖಾಸಗಿ ಬದುಕಿನ ನಡುವೆ ಸಮತೋಲನದ ಸಮಸ್ಯೆ
Last Updated 2 ಸೆಪ್ಟೆಂಬರ್ 2024, 0:29 IST
ಆಳ–ಅಗಲ: ಹೆಚ್ಚುತ್ತಿರುವ ಕೆಲಸದ ಅವಧಿ– ಬಸವಳಿಯುತ್ತಿರುವ ಭಾರತೀಯರು..!

ಒಳನೋಟ | ಶಿಕ್ಷಣ ಕ್ಷೇತ್ರ: ‘ಬೇರು’ ಸಡಿಲ

ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯಗಳವರೆಗೂ ಅತಿಥಿ ಶಿಕ್ಷಕ– ಉಪನ್ಯಾಸಕರೇ ಅನಿವಾರ್ಯ
Last Updated 31 ಆಗಸ್ಟ್ 2024, 23:30 IST
ಒಳನೋಟ | ಶಿಕ್ಷಣ ಕ್ಷೇತ್ರ: ‘ಬೇರು’ ಸಡಿಲ

EXPLAINER: ಡೀಪ್‌ಫೇಕ್‌ ಅಪರಾಧಗಳ ಸಂಖ್ಯೆ ಹೆಚ್ಚಳ; ಬೆಚ್ಚಿಬಿದ್ದ ದಕ್ಷಿಣ ಕೊರಿಯಾ

ಭಾರತದ ಸಿನಿಮಾ ರಂಗದ ನಟಿಯರನ್ನು ಕಾಡಿದ ಡೀಪ್‌ಫೇಕ್‌ ಚಿತ್ರ ಹಾಗೂ ವಿಡಿಯೊಗಳು ತಂತ್ರಜ್ಞಾನ ಶ್ರೀಮಂತ ದಕ್ಷಿಣ ಕೊರಿಯಾ ರಾಷ್ಟ್ರದಲ್ಲೂ ವ್ಯಾಪಕವಾಗಿದೆ. ಇದನ್ನು ನಿಯಂತ್ರಿಸಲು ಸಾಮಾಜಿಕ ಮಾಧ್ಯಮಗಳು ಸಹಕಾರ ನೀಡುವಂತೆ ಅಲ್ಲಿನ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
Last Updated 31 ಆಗಸ್ಟ್ 2024, 12:44 IST
EXPLAINER: ಡೀಪ್‌ಫೇಕ್‌ ಅಪರಾಧಗಳ ಸಂಖ್ಯೆ ಹೆಚ್ಚಳ; ಬೆಚ್ಚಿಬಿದ್ದ ದಕ್ಷಿಣ ಕೊರಿಯಾ
ADVERTISEMENT

ಆಳ–ಅಗಲ | ಪಾಲು ಹಂಚಿಕೆ: ಏಕೀ ವ್ಯತ್ಯಾಸ?

16ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಅರವಿಂದ ಪನಗಡಿಯಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಣಕಾಸು ಹಂಚಿಕೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆದ ಅನ್ಯಾಯವನ್ನು ಪುನರುಚ್ಚರಿಸಿದ್ದಾರೆ.
Last Updated 29 ಆಗಸ್ಟ್ 2024, 22:30 IST
ಆಳ–ಅಗಲ | ಪಾಲು ಹಂಚಿಕೆ: ಏಕೀ ವ್ಯತ್ಯಾಸ?

ಆಳ– ಅಗಲ | ಹೈಕೋರ್ಟ್‌ಗೆ ಪ್ರಮಾಣಪತ್ರವನ್ನೇ ಸಲ್ಲಿಸದ ರಾಜ್ಯ ಸರ್ಕಾರ

ಜಿಂದಾಲ್‌ಗೆ3,667 ಎಕರೆ
Last Updated 28 ಆಗಸ್ಟ್ 2024, 23:46 IST
ಆಳ– ಅಗಲ | ಹೈಕೋರ್ಟ್‌ಗೆ ಪ್ರಮಾಣಪತ್ರವನ್ನೇ
ಸಲ್ಲಿಸದ ರಾಜ್ಯ ಸರ್ಕಾರ

ಆಳ– ಅಗಲ | ಪಿಂಚಣಿ ಯೋಜನೆ: ಬದಲಾಗಿದ್ದೇಕೆ?

ಪಿಂಚಣಿ ಎನ್ನುವುದು ಸರ್ಕಾರಿ ನೌಕರಿಯ ಪ್ರಮುಖ ಆಕರ್ಷಣೆಯಾಗಿದ್ದ ಕಾಲವೊಂದಿತ್ತು. 2004ರಲ್ಲಿ ಹೊಸ ಪಿಂಚಣಿ ಯೋಜನೆ ಜಾರಿ ಮೂಲಕ ದಶಕಗಳಿಂದ ಅಸ್ತಿತ್ವದಲ್ಲಿದ್ದ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಯಿತು.
Last Updated 28 ಆಗಸ್ಟ್ 2024, 1:04 IST
ಆಳ– ಅಗಲ | ಪಿಂಚಣಿ ಯೋಜನೆ: ಬದಲಾಗಿದ್ದೇಕೆ?
ADVERTISEMENT