ಸಂದೆಗೆ ಕೆಪಿಎಸ್ಸಿ ತಾವು ಓಡಾಡ್ತಿದ್ದೋ. ‘ಅಲ್ಲ ಕಣಿರ್ಲಾ, ಇಲ್ಲೊಂದು ಲೋಪಶೇವಾ ಆಯೋಗದ ಆಪೀಸಿತ್ತಲ್ಲ ಎಲ್ರೋ? ಓದಿರ ಹುಡ್ಲಿಗೆ ಕೆಲಸ ಕೊಡಕ್ಕಾಯ್ತಿಲ್ಲ ಅಂತ ಆಪೀಸೇ ಮಾರಿಕ್ಯಂದ್ರಾ? ವಿಧಾನಸೌಧ ಅಂತ ಇತ್ತಲ್ಲ ಎಲ್ಲೋತು? ಸತ್ಯ, ನ್ಯಾಯ, ನೀತಿ, ಧರ್ಮ ಒಂದೂ ಕಾಣ್ತಿಲ್ಲವಲ್ರೋ?’ ಯಂಟಪ್ಪಣ್ಣನಿಗೆ ಯಂಗೆ ಉತ್ತರ ಹೇಳದು ಅಂತ್ಲೇ ಗೊತ್ತಾಗ್ನಿಲ್ಲ.