ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಕಳ್ಳಸಾಗಾಣೆದಾರರ ಗೂಢಜಾಲ ಭೇಧಿಸಲು ಸರ್ಕಾರದ ದೃಢ ಕ್ರಮ

Published : 21 ಸೆಪ್ಟೆಂಬರ್ 2024, 22:53 IST
Last Updated : 21 ಸೆಪ್ಟೆಂಬರ್ 2024, 22:53 IST
ಫಾಲೋ ಮಾಡಿ
Comments

ನವದೆಹಲಿ, ಸೆ.21– ಕಳ್ಳಸಾಗಣೆದಾರರ ವಿರುದ್ಧ ಸರ್ಕಾರ ಈಗ ಕೈಗೊಂಡಿರುವ ಉಗ್ರಕ್ರಮ ಕಡೆಯ ತನಕ ಮುಂದುವರಿಯುವುದು ಎಂದು ಕೇಂದ್ರ ಹಣಕಾಸು ಖಾತೆ ಸ್ಟೇಟ್‌ ಸಚಿವ ಕೆ.ಆರ್‌.ಗಣೇಶ್‌ ಅವರು ಇಂದು ಘೋಷಿಸಿದರು.

ಹಲವು ವರ್ಷಗಳಿಂದ ಸಾಗಾಣೆದಾರರು ರ‌ಚಿಸಿಕೊಂಡಿರುವ ವ್ಯಾಪಕ ಮತ್ತು ಸಶಕ್ತ ಜಾಲವನ್ನು ಭೇಧಿಸಲು ಮತ್ತು ಕಳ್ಳಸಾಗಣೆ ಕಾರ್ಯಚರಣೆ ಪತ್ತೆಹಚ್ಚಲು ಗೂಢಚರ ಸಂಸ್ಥೆ, ಸುಂಕದಕಟ್ಟೆ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಸಂಘಟಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT