ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತಲ್ಲೂರು ಅರಿವು ಕೇಂದ್ರದಲ್ಲಿ ಮಕ್ಕಳು ಹಕ್ಕಿಗಳ ಪಝಲ್ ಜೋಡಿಸಿದರು
ಉಡುಪಿ ತಾಲ್ಲೂಕು ಪಂಚಾಯಿತಿಯಲ್ಲಿ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ನಡೆದ ತರಬೇತಿ
ಉಡುಪಿಯ ಹಾವಂಜೆಯ ಅರಿವು ಕೇಂದ್ರದಲ್ಲಿ ಮಕ್ಕಳು ಆಟದಲ್ಲಿ ಮಗ್ನರಾಗಿರುವುದು
ಮಕ್ಕಳು ಬಿಡುವಿನ ವೇಳೆಯಲ್ಲಿ ಅರಿವು ಕೇಂದ್ರಕ್ಕೆ ಬರುತ್ತಾರೆ. ಹಕ್ಕಿಗಳ ಕಾರ್ಡ್ಗಳ ಆಟವಾಡುತ್ತಾರೆ. ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಬುದ್ಧಿ ಚುರುಕಾಗುತ್ತದೆ. ನಮ್ಮಂತೆ ಹಕ್ಕಿಗಳಿಗೂ ಬದುಕುವ ಹಕ್ಕಿದೆ ಎಂಬಂತಹ ಸಂದೇಶವನ್ನು ಪ್ರತಿ ಮಗುವಿಗೂ ಈ ಮೂಲಕ ನೀಡುತ್ತೇನೆ.
ಪುಷ್ಪಾವತಿ ಶೆಟ್ಟಿ, ಅರಿವು ಕೇಂದ್ರದ ಮೇಲ್ವಿಚಾರಕಿ ಹೆಬ್ರಿ ಉಡುಪಿ ಜಿಲ್ಲೆಹಕ್ಕಿಗಳೆಂದರೆ ನನಗೆ ಪ್ರಾಣ. ಶಾಲೆಗೆ ರಜೆ ಇರುವಾಗ ಕೆಲವೊಮ್ಮೆ ಸಂಜೆ ಹೊತ್ತು ಪಂಚಾಯಿತಿ ಗ್ರಂಥಾಲಯಕ್ಕೆ ಬರುತ್ತೇನೆ. ಇಲ್ಲಿ ಬಗೆ ಬಗೆಯ ಹಕ್ಕಿಗಳ ಚಿತ್ರಗಳ ಕಾರ್ಡ್ಗಳಿವೆ. ಜೊತೆಗೆ ಪಝಲ್ಗಳು ಕೂಡ ಇವೆ. ಇವುಗಳಲ್ಲಿ ಆಟವಾಡಲು ತುಂಬಾ ಖುಷಿಯಾಗುತ್ತಿದೆ
ಸಹನಾ ಹೆಬ್ರಿ, ಸರ್ಕಾರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ