ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಿವಿನ ಅಂಗಳದಲ್ಲಿ ತೆರೆದಿದೆ ಪಕ್ಷಿ ಪ್ರಪಂಚ

ನವೀನ್‌ ಕುಮಾರ್‌ ಜಿ.
Published : 4 ಆಗಸ್ಟ್ 2024, 0:07 IST
Last Updated : 4 ಆಗಸ್ಟ್ 2024, 0:07 IST
ಫಾಲೋ ಮಾಡಿ
Comments
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತಲ್ಲೂರು ಅರಿವು ಕೇಂದ್ರದಲ್ಲಿ ಮಕ್ಕಳು ಹಕ್ಕಿಗಳ ಪಝಲ್ ಜೋಡಿಸಿದರು
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತಲ್ಲೂರು ಅರಿವು ಕೇಂದ್ರದಲ್ಲಿ ಮಕ್ಕಳು ಹಕ್ಕಿಗಳ ಪಝಲ್ ಜೋಡಿಸಿದರು
ಉಡುಪಿ ತಾಲ್ಲೂಕು ಪಂಚಾಯಿತಿಯಲ್ಲಿ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ನಡೆದ ತರಬೇತಿ
ಉಡುಪಿ ತಾಲ್ಲೂಕು ಪಂಚಾಯಿತಿಯಲ್ಲಿ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ನಡೆದ ತರಬೇತಿ
ಉಡುಪಿಯ ಹಾವಂಜೆಯ ಅರಿವು ಕೇಂದ್ರದಲ್ಲಿ ಮಕ್ಕಳು ಆಟದಲ್ಲಿ ಮಗ್ನರಾಗಿರುವುದು
ಉಡುಪಿಯ ಹಾವಂಜೆಯ ಅರಿವು ಕೇಂದ್ರದಲ್ಲಿ ಮಕ್ಕಳು ಆಟದಲ್ಲಿ ಮಗ್ನರಾಗಿರುವುದು
ಮಕ್ಕಳು ಬಿಡುವಿನ ವೇಳೆಯಲ್ಲಿ ಅರಿವು ಕೇಂದ್ರಕ್ಕೆ ಬರುತ್ತಾರೆ. ಹಕ್ಕಿಗಳ ಕಾರ್ಡ್‌ಗಳ ಆಟವಾಡುತ್ತಾರೆ. ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಬುದ್ಧಿ ಚುರುಕಾಗುತ್ತದೆ. ನಮ್ಮಂತೆ ಹಕ್ಕಿಗಳಿಗೂ ಬದುಕುವ ಹಕ್ಕಿದೆ ಎಂಬಂತಹ ಸಂದೇಶವನ್ನು ಪ್ರತಿ ಮಗುವಿಗೂ ಈ ಮೂಲಕ ನೀಡುತ್ತೇನೆ.
ಪುಷ್ಪಾವತಿ ಶೆಟ್ಟಿ, ಅರಿವು ಕೇಂದ್ರದ ಮೇಲ್ವಿಚಾರಕಿ ಹೆಬ್ರಿ ಉಡುಪಿ ಜಿಲ್ಲೆ
ಹಕ್ಕಿಗಳೆಂದರೆ ನನಗೆ ಪ್ರಾಣ. ಶಾಲೆಗೆ ರಜೆ ಇರುವಾಗ ಕೆಲವೊಮ್ಮೆ ಸಂಜೆ ಹೊತ್ತು ಪಂಚಾಯಿತಿ ಗ್ರಂಥಾಲಯಕ್ಕೆ ಬರುತ್ತೇನೆ. ಇಲ್ಲಿ ಬಗೆ ಬಗೆಯ ಹಕ್ಕಿಗಳ ಚಿತ್ರಗಳ ಕಾರ್ಡ್‌ಗಳಿವೆ. ಜೊತೆಗೆ ಪಝಲ್‌ಗಳು ಕೂಡ ಇವೆ. ಇವುಗಳಲ್ಲಿ ಆಟವಾಡಲು ತುಂಬಾ ಖುಷಿಯಾಗುತ್ತಿದೆ
ಸಹನಾ ಹೆಬ್ರಿ, ಸರ್ಕಾರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT