ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಬ್ಯೂರರ್‌ ಇಂಡಿಯಾಗೆ ಸೌರವ್‌ ಗಂಗೂಲಿ ಪ್ರಚಾರ ರಾಯಭಾರಿ

ದೇಶದ ಕೌಟುಂಬಿಕ ಆರೋಗ್ಯ ಮತ್ತು ಕ್ಷೇಮ ವಲಯದಲ್ಲಿ ತನ್ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸಲು ಬ್ಯೂರರ್ ಇಂಡಿಯಾ ಪ್ರೈವೆಟ್‌ ಲಿಮಿಟೆಡ್ ಮುಂದಾಗಿದೆ.
Last Updated 12 ಮೇ 2024, 16:18 IST
ಬ್ಯೂರರ್‌ ಇಂಡಿಯಾಗೆ ಸೌರವ್‌ ಗಂಗೂಲಿ ಪ್ರಚಾರ ರಾಯಭಾರಿ

ದಿಕ್ಕು ತಪ್ಪಿಸುವ ಪ್ಯಾಕಿಂಗ್‌ ಮಾಹಿತಿ | ಆಹಾರದ ಗುಣಮಟ್ಟ ಪರೀಕ್ಷಿಸಿ: ಐಸಿಎಂಆರ್

ಆಹಾರ ಪದಾರ್ಥಗಳ ಪ್ಯಾಕಿಂಗ್‌ ಮೇಲೆ ನಮೂದಿಸಿರುವ ಮಾಹಿತಿಯು ದಾರಿ ತಪ್ಪಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ಜಾಗರೂಕತೆಯಿಂದ ಆ ಮಾಹಿತಿ ಓದಿದ ಬಳಿಕವಷ್ಟೇ ಗ್ರಾಹಕರು ಉತ್ಪನ್ನಗಳನ್ನು ಖರೀದಿಸಬೇಕಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
Last Updated 12 ಮೇ 2024, 15:41 IST
ದಿಕ್ಕು ತಪ್ಪಿಸುವ ಪ್ಯಾಕಿಂಗ್‌ ಮಾಹಿತಿ | ಆಹಾರದ ಗುಣಮಟ್ಟ ಪರೀಕ್ಷಿಸಿ: ಐಸಿಎಂಆರ್

ಸತತ ಎರಡು ವರ್ಷಗಳಿಂದ ಜವಳಿ ರಫ್ತು ಕುಸಿತ

ದೇಶದಲ್ಲಿ ಸತತ ಎರಡು ವರ್ಷಗಳಿಂದ ಕುಸಿದಿರುವ ಜವಳಿ ರಫ್ತಿಗೆ ಕೇಂದ್ರ ಸರ್ಕಾರವು ಉತ್ತೇಜನ ನೀಡಲು ಮುಂದಾಗಿದೆ ಎಂದು ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ ಹೇಳಿದ್ದಾರೆ.
Last Updated 12 ಮೇ 2024, 15:22 IST
ಸತತ ಎರಡು ವರ್ಷಗಳಿಂದ ಜವಳಿ ರಫ್ತು ಕುಸಿತ

ಕಲ್ಲಿದ್ದಲು ಆಮದು ಶೇ 8ರಷ್ಟು ಹೆಚ್ಚಳ

2023–24ನೇ ಹಣಕಾಸು ವರ್ಷದಲ್ಲಿ ಭಾರತವು 26.82 ಕೋಟಿ ಟನ್‌ನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ.
Last Updated 12 ಮೇ 2024, 15:10 IST
ಕಲ್ಲಿದ್ದಲು ಆಮದು ಶೇ 8ರಷ್ಟು ಹೆಚ್ಚಳ

ಏರ್‌ ಇಂಡಿಯಾ: ಕ್ಯಾಬಿನ್‌ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಿ

ಆಡಳಿತ ಮಂಡಳಿಯ ಅಸಮರ್ಪಕ ನಿರ್ವಹಣೆ ಖಂಡಿಸಿ ಅನಾರೋಗ್ಯದ ರಜೆಯ ಮೇಲೆ ತೆರಳಿದ್ದ ಕ್ಯಾಬಿನ್‌ ಸಿಬ್ಬಂದಿ ಕರ್ತವ್ಯ ಮರಳಿದ್ದು, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪನಿಯ ವಿಮಾನ ಸೇವೆಯು ನಿಧಾನಗತಿಯಲ್ಲಿ ಯಥಾಸ್ಥಿತಿಗೆ ಮರಳುತ್ತಿದೆ.
Last Updated 12 ಮೇ 2024, 14:14 IST
ಏರ್‌ ಇಂಡಿಯಾ: ಕ್ಯಾಬಿನ್‌ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಿ

ಆರು ಕಂಪನಿ ಎಂ–ಕ್ಯಾಪ್‌ ₹1.73 ಲಕ್ಷ ಕೋಟಿ ಇಳಿಕೆ

ಕಳೆದ ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,213 ಅಂಶ (ಶೇ 1.64ರಷ್ಟು) ಕುಸಿದಿದೆ.
Last Updated 12 ಮೇ 2024, 14:08 IST
ಆರು ಕಂಪನಿ ಎಂ–ಕ್ಯಾಪ್‌ ₹1.73 ಲಕ್ಷ ಕೋಟಿ ಇಳಿಕೆ

12 ಸಾವಿರ ಹೊಸ ಉದ್ಯೋಗಿಗಳ ನೇಮಕಕ್ಕೆ ಎಸ್‌ಬಿಐ ನಿರ್ಧಾರ

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು, 2024–25ನೇ ಆರ್ಥಿಕ ವರ್ಷದಲ್ಲಿ ಹೊಸದಾಗಿ ಸುಮಾರು 12 ಸಾವಿರ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದ್ದು, ಈ ಪೈಕಿ ಶೇ 85ರಷ್ಟು ಎಂಜಿನಿಯರಿಂಗ್‌ ಪದವೀಧರರಿಗೆ ಆದ್ಯತೆ ನೀಡಲು ನಿರ್ಧರಿಸಿದೆ.
Last Updated 12 ಮೇ 2024, 13:57 IST
12 ಸಾವಿರ ಹೊಸ ಉದ್ಯೋಗಿಗಳ ನೇಮಕಕ್ಕೆ ಎಸ್‌ಬಿಐ ನಿರ್ಧಾರ
ADVERTISEMENT

ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವಧಿ ತಗ್ಗಿಸಿದ HDFC ಬ್ಯಾಂಕ್

ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕಿಂಗ್ ಕಂಪನಿಯಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್
Last Updated 12 ಮೇ 2024, 9:16 IST
ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವಧಿ ತಗ್ಗಿಸಿದ HDFC ಬ್ಯಾಂಕ್

ಎಚ್‌ಎಸ್‌ಆರ್‌ಪಿ: ನೀರಸ ಸ್ಪಂದನೆ

ಶೇ 80ಕ್ಕೂ ಅಧಿಕ ವಾಹನಗಳಿಗೆ ಅಳವಡಿಕೆಯಾಗದ ನೋಂದಣಿ ಫಲಕ
Last Updated 12 ಮೇ 2024, 0:30 IST
ಎಚ್‌ಎಸ್‌ಆರ್‌ಪಿ: ನೀರಸ ಸ್ಪಂದನೆ

ಮಲಬಾರ್‌ನಿಂದ ಬ್ರೈಡ್ಸ್ ಆಫ್ ಇಂಡಿಯಾ ಪ್ರದರ್ಶನ

ದೇಶದ ಪ್ರಮುಖ ಚಿನ್ನ ಮತ್ತು ವಜ್ರದ ಆಭರಣಗಳ ಮಾರಾಟ ಕಂಪನಿಯಾದ ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌, ನಗರದ ಎಂ.ಜಿ. ರಸ್ತೆಯಲ್ಲಿ ಇರುವ ಮಳಿಗೆಯಲ್ಲಿ ‘ಬ್ರೈಡ್ಸ್ ಆಫ್ ಇಂಡಿಯಾ’ ಪ್ರದರ್ಶನ ಏರ್ಪಡಿಸಿದೆ.
Last Updated 11 ಮೇ 2024, 15:47 IST
ಮಲಬಾರ್‌ನಿಂದ ಬ್ರೈಡ್ಸ್ ಆಫ್ ಇಂಡಿಯಾ ಪ್ರದರ್ಶನ
ADVERTISEMENT