ಬಾಗಲಕೋಟೆ ಜಿಲ್ಲೆಯ ತೆಗ್ಗಿ ಗ್ರಾಮದ ಬಳಿ ಹೆಸರು ಬಿತ್ತನೆಯಲ್ಲಿ ತೊಡಗಿರುವುದು
ಹೊಲದ ಬದುವಿನಲ್ಲಿ ಉದ್ಯೋಗ ಖಾತ್ರಿಯಡಿ ನಿರ್ಮಿಸಿದ್ದ ತೆಗ್ಗುಗಳಲ್ಲಿ ಮಳೆಯಿಂದ ಸಂಗ್ರಹವಾಗಿರುವ ನೀರು
ಹುನಗುಂದ ತಾಲ್ಲೂಕಿನ ಹೊಲವೊಂದರಲ್ಲಿ ಬಿತ್ತನೆಗೆ ಭೂಮಿ ಹದಗೊಳಿಸಿದರು
ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮಾಡಿ ಸರಿಯಾಗಿ ಬೀಜೋಪಚಾರ ಮಾಡಬೇಕು. ಯುರಿಯಾ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸದೆ ಸಮತೋಲನದ ರಸಗೊಬ್ಬರ ಬಳಸಬೇಕು. ಪೊಟ್ಯಾಷ್ ಬಳಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ ಇಳುವರಿ ಹೆಚ್ಚಾಗುತ್ತದೆ.
ಲಕ್ಷ್ಮಣ ಕಳ್ಳೇನ್ನವರ ಜಂಟಿ ನಿರ್ದೇಶಕ ಕೃಷಿ ಇಲಾಖೆ