ಸೋಮಸಮುದ್ರ ಗ್ರಾಮದ ಮಧ್ಯವರ್ತಿಗಳಾದ ಅಂಗಡಿ ವಿರೂಪಾಕ್ಷಿ ಮತ್ತು ಈಡಿಗರ ರಾಮರೆಡ್ಡಿ, ಅಗ್ರಿ ಗ್ರೀಡ್ ಸರ್ವೀಸ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಬೆಂಗಳೂರು ಮೂಲದ ಪತ್ನಿ ಆಶಾರಾಣಿ, ಪತಿ, ಎನ್.ಟಿ. ರಮೇಶ್ ಮತ್ತು ಸಹೋದರ ಹಿರಿಯೂರು ತಾಲ್ಲೂಕಿನ ಗಿಡ್ಡ ಓಬನಹಳ್ಳಿ ಗ್ರಾಮದ ಅಶೋಕ್ ಇವರ ಮೇಲೆ ಕ್ರಮಕೈಗೊಳ್ಳುವಂತೆ ಸೋಮಸಮುದ್ರ ಗ್ರಾಮದ ಶಿವಮೂರ್ತಿ ದೂರು ನೀಡಿದ್ದು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.