ಬಳ್ಳಾರಿಯಿಂದ ಎ.ಶಾಂತಾ ಹಾಗೂ ಎಂ.ಗೀತಾ ಹಾಗೂ ವಿಜಯನಗರದಿಂದ ಡಾ. ಪ್ರಮೋದ್ ಎನ್. (ರಾಜ್ಯ ಉಪಾಧ್ಯಕ್ಷ), ಬಳ್ಳಾರಿಯ ರೇಷ್ಮಾ ಹಾಗೂ ವಿಜಯನಗರದ ಗೌರಮ್ಮ ಕೆ.ಎಸ್ (ಸಹ-ಕಾರ್ಯದರ್ಶಿ), ಬಳ್ಳಾರಿಯ ರಾಜೇಶ್ವರಿ, ಅಂಬಿಕಾ, ಈರಮ್ಮ, ಮಾಣಿಕ್ಯ, ಯಶೋಧಾ, ರಾಮಕ್ಕ, ಹನುಮಂತಮ್ಮ, ಶಾಂತಮ್ಮ, ಗಿರಿಜಾ ಹಾಗೂ ವಿಜಯನಗರದ ಗೀತಾ.ಪಿ.ಎ, ವೀರಮ್ಮ, ನೇತ್ರಾವತಿ, ಮಂಗಳಾ, ಮಹೇಶ್ವರಿ, ಚೆನ್ನಮ್ಮ, ನಾಗಮ್ಮ, ಅನ್ನಪೂರ್ಣ, ವೀಣಾ ಗೌಡ, ನಾಗರತ್ನ (ರಾಜ್ಯ ಕಾರ್ಯಕಾರಿ ಸಮಿತಿ) ಆಯ್ಕೆಯಾದರು.