ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಕ್ಕಲಕೋಟೆ | ಪಾಚಿಗಟ್ಟಿದ ನೀರು: ಸಾಂಕ್ರಾಮಿಕ ರೋಗ ಭೀತಿ

ಚಾಂದ್ ಬಾಷ
Published : 23 ಮಾರ್ಚ್ 2024, 5:22 IST
Last Updated : 23 ಮಾರ್ಚ್ 2024, 5:22 IST
ಫಾಲೋ ಮಾಡಿ
Comments
ಉಪ್ಪಾರ ಹೊಸಳ್ಳಿ ಗ್ರಾಮದ ಕೆರೆಯ ಪಕ್ಕದ ನೀರು ಶುದ್ದೀಕರಣ ಘಟಕದ ತೊಟ್ಟಿಗಳು ಪಾಚಿಗಟ್ಟಿರುವುದು
ಉಪ್ಪಾರ ಹೊಸಳ್ಳಿ ಗ್ರಾಮದ ಕೆರೆಯ ಪಕ್ಕದ ನೀರು ಶುದ್ದೀಕರಣ ಘಟಕದ ತೊಟ್ಟಿಗಳು ಪಾಚಿಗಟ್ಟಿರುವುದು
ಕೆರೆಯ ನೀರು ತಳಮಟ್ಟಕ್ಕೆ ತಲುಪಿದ್ದು ಇದೇ ನೀರನ್ನು ಬಿಡುತ್ತಿದ್ದಾರೆ. ನೀರು ಮಣ್ಣಿನ ವಾಸನೆಯಿಂದ ಕೂಡಿದೆ
ಪ್ರಹ್ಲಾದ ಉಪ್ಪಾರ, ಹೊಸಳ್ಳಿ ಗ್ರಾಮಸ್ಥ
ದಿನಬಳಕೆ ನೀರಿಗೆ ಯಾವುದೇ ತೊಂದರೆ ಆಗಬಾರದು ಎಂದು ಹಗರಿ ನದಿಯಲ್ಲಿ 7 ಕೊಳವೆಬಾವಿ ಕೊರೆಸಲಾಗಿದ್ದು ಎರಡರಲ್ಲಿ ನೀರು ಸಿಕ್ಕಿದೆ ಜತೆಗೆ ಎರಡು ಖಾಸಗಿ ಕೊಳವೆಬಾವಿಗಳಿಂದಲೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ
ಬಿ.ಎಂ.ಸುನೀತ ರುದ್ರಮುನಿ, ಅಧ್ಯಕ್ಷೆ ಬಲಕುಂದಿ ಗ್ರಾಮ ಪಂಚಾಯಿತಿ
ಮಾರ್ಚ್ 21 ರಿಂದ ತುಂಗಭದ್ರಾ ಬಾಗೇವಾಡಿ ಕಾಲುವೆಗೆ ನೀರು ಸರಬರಾಜು ಮಾಡುವ ಬಗ್ಗೆ ಮೇಲಾಧಿಕಾರಿಗಳು ತಿಳಿಸಿದ್ದು ನೀರು ಬಿಟ್ಟಲ್ಲಿ ಕೆರೆ ತುಂಬಿಸಲು ಪ್ರಯತ್ನಿಸಲಾಗುವುದು
ನಾಗಮಣಿ, ಅತ್ತಲಿ ಪಿಡಿಒ
ತಾಲ್ಲೂಕಿನಾದ್ಯಂತ 36 ಕೆರೆಗಳು ಇವೆ. ಇದರಲ್ಲಿ 4 ಕೆರೆಗಳು ಮಾತ್ರ ತುಂಬಿದ್ದು ಉಳಿದ 32 ಕೆರೆಗಳಿಗೆ ತುಂಗಭದ್ರಾ ಕಾಲುವೆಯ ಬಾಗೇವಾಡಿ ಉಪ ಕಾಲುವೆಗೆ ನೀರು ಬಿಟ್ಟಲ್ಲಿ ತುಂಬಿಸಲು ಕ್ರಮ ಕೈಗೊಳ್ಳಲಾಗುವುದು
-ರವೀಂದ್ರ ನಾಯ್ಕ್ ಎಇಇ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT