ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ: ಜಿಲ್ಲಾಧಿಕಾರಿ ಕೆ.ಎ. ದಯಾನಂದ

ಶಿಕ್ಷಕರಿಗೆ ಕಿವಿಮಾತು
Published : 5 ಸೆಪ್ಟೆಂಬರ್ 2024, 16:04 IST
Last Updated : 5 ಸೆಪ್ಟೆಂಬರ್ 2024, 16:04 IST
ಫಾಲೋ ಮಾಡಿ
Comments
12 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ 12 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಂತಾಮಣಿ ಎಚ್.ಪಿ. ಅಂಜುಮನ್ ಬೇಗಂ ಸರೋಜಮ್ಮ ವಿ. ಸುಜಾತಾ ಎನ್.ಆರ್. ಸಂಜೀವ್ ಕುಮಾರ್ ಎ. ಯಲ್ಲಪ್ಪ ಹನುಮಂತ ಬಜಂತ್ರಿ ಕಲಾವತಿ ಎಸ್. ಸಂಪತ್ ಕುಮಾರ್ ಮಂಜುನಾಥ್ ಕೆ.ಪಿ. ಸಂಜೀವ ಕುಲಕರ್ಣಿ ಹಾಗೂ ಕುಮಾರಸ್ವಾಮಿ ಅವರಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT