ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಮ್ಮತ್ತೂರು | ಅಲಸಂದೆ ಬೆಳೆಯಲ್ಲೂ ಇದೆ ಲಾಭ

ಮಹದೇವ್‌ ಹೆಗ್ಗವಾಡಿಪುರ
Published : 5 ಜನವರಿ 2024, 7:02 IST
Last Updated : 5 ಜನವರಿ 2024, 7:02 IST
ಫಾಲೋ ಮಾಡಿ
Comments
ಉಮ್ಮತ್ತೂರಿನ ಉಮೇಶ್‌ ಅವರು ತಮ್ಮ ಜಮೀನಿನಲ್ಲಿ ಬೆಳೆದಿರುವ ಅಲಸಂದೆ ಬೆಳೆ
ಉಮ್ಮತ್ತೂರಿನ ಉಮೇಶ್‌ ಅವರು ತಮ್ಮ ಜಮೀನಿನಲ್ಲಿ ಬೆಳೆದಿರುವ ಅಲಸಂದೆ ಬೆಳೆ
ಲಾಭ ನಷ್ಟ ಎನ್ನುವುದಕ್ಕಿಂದ ವ್ಯವಸಾಯವನ್ನು ಬಿಡದೆ ನಂಬಿಕೊಂಡು ಬದುಕುತ್ತಿದ್ದೇವೆ. ಒಂದಲ್ಲ ಒಂದು ಬೆಳೆ ಕೈ ಹಿಡಿದು ಕಾಪಾಡುತ್ತದೆ
ಉಮೇಶ್‌ ಉಮ್ಮತ್ತೂರು ರೈತ
ಕೃಷಿಯೊಂದಿಗೆ ಹೈನುಗಾರಿಕೆ
ಅಲಸಂದೆ ಕಟಾವು ಪೂರ್ಣಗೊಂಡ ನಂತರ ಉಮೇಶ್‌ ಬೆಳೆಗಳನ್ನು ಬದಲಿಸುತ್ತಾರೆ. ಟೊಮೆಟೊ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಹೈನುಗಾರಿಕೆಯನ್ನೂ ಮಾಡುತ್ತಿರುವ ಅವರು ನಾಲ್ಕು ಹಸುಗಳನ್ನು ಸಾಕುತ್ತಿದ್ದಾರೆ.  ಸದ್ಯ ಎರಡು ಹಸುಗಳು ಮಾತ್ರ ಹಾಲು ಕರೆಯುತ್ತಿವೆ. ಪ್ರತಿದಿನ ಡೇರಿಗೆ 10 ಲೀಟರ್ ಹಾಲು ಹಾಕುವ ಮೂಲಕ ವಾರಕ್ಕೆ ₹2500 ಹಣ ಪಡೆಯುತ್ತಾರೆ. ತಮ್ಮ ಜಮೀನಿನಲ್ಲಿ 10 ಗುಂಟೆ ಪ್ರದೇಶದಲ್ಲಿ ಹಸುಗಳಿಗಾಗಿ ಮೇವು ಬೆಳೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT