ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು ವಿವಿಗೆ ಪ್ರಶಸ್ತಿ: ಮರುಕಳಿಸಿದ ಖ್ಯಾತಿ

ಕಬಡ್ಡಿ: ಎನ್‌ಐಎಸ್‌ನಲ್ಲಿ ತರಬೇತಿ ಪಡೆದಿರುವ ಕೋಚ್‌ಗಳು; ಆಳ್ವಾಸ್‌ ಕಾಲೇಜಿನಲ್ಲಿ ತರಬೇತಿ ಶಿಬಿರ
Published : 27 ನವೆಂಬರ್ 2023, 6:42 IST
Last Updated : 27 ನವೆಂಬರ್ 2023, 6:42 IST
ಫಾಲೋ ಮಾಡಿ
Comments
ಮಂಗಳೂರು ವಿಶ್ವವಿದ್ಯಾಲಯ ತಂಡ 1991ರಲ್ಲಿ ಪ್ರಥಮ ಬಾರಿ ಚಿನ್ನದ ಪದಕ ಗೆದ್ದುಕೊಂಡಿತ್ತು. ಈಗ ಮತ್ತೆ ಅಪ್ರತಿಮ ಸಾಧನೆ ಮಾಡಿದೆ. ತಂಡದಲ್ಲಿದ್ದ ಆಟಗಾರರ ಭವಿಷ್ಯಕ್ಕೆ ಇದು ಹೊಸ ಹಾದಿ ಆಗಲಿದೆ.
–ಗೋಪಿನಾಥ ಕಾಪಿಕಾಡ್, 1991ರಲ್ಲಿ ತಂಡದಲ್ಲಿದ್ದ ಆಟಗಾರ
ಉತ್ತರ ಭಾರತದ ಬಲಿಷ್ಠ ತಂಡಗಳು ಇದ್ದರೂ ನಮ್ಮ ತಂಡದ ಮೇಲೆ ಭರವಸೆ ಇತ್ತು. ಅದನ್ನು ಆಟಗಾರರು ಕಾಪಾಡಿಕೊಂಡಿದ್ದಾರೆ. ಎಲ್ಲ ವಿಭಾಗಗಳಲ್ಲೂ ಸಮನ್ವಯದ ಆಟವಾಡಿ ಗೆಲುವು ತಂದುಕೊಟ್ಟಿದ್ದಾರೆ.
–ಜೆರಾಲ್ಡ್ ಸಂತೋಷ್ ಡಿಸೋಜ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ
ಶಿಬಿರಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆ ನೀಡಿರುವ ಪ್ರೋತ್ಸಾಹ ಆಟಗಾರರಲ್ಲಿ ಛಲ ಮೂಡಲು ನೆರವಾಗಿತ್ತು. ಉಳಿದುಕೊಳ್ಳಲು ವ್ಯವಸ್ಥೆ ಆಹಾರ ಮತ್ತು ವಾಹನದ ಸೌಲಭ್ಯ ಉಚಿತವಾಗಿ ಲಭಿಸಿದ್ದರಿಂದ ಶಿಸ್ತಿನ ಅಭ್ಯಾಸ ಮಾಡಲು ಸಾಧ್ಯವಾಗಿತ್ತು.
–ಸತೀಶ್ ನಾಯಕ್‌ ಕೋಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT