ಭಾನುವಾರ, 27 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ‘ಗೋಕುಲ’ದ ಗೋವುಗಳಿಗೆ ಸಂಗೀತಾಮೃತ

ವಿಷ್ಣುಪ್ರಸಾದ್, ನಾಗರತ್ನಾ ದಂಪತಿ ಸ್ಥಾಪಿಸಿದ ಗೋಶಾಲೆ: ಪ್ರತಿ ತಿಂಗಳೂ ಕಾರ್ಯಕ್ರಮ
Published : 27 ಅಕ್ಟೋಬರ್ 2024, 5:37 IST
Last Updated : 27 ಅಕ್ಟೋಬರ್ 2024, 5:37 IST
ಫಾಲೋ ಮಾಡಿ
Comments
ಪುಟಾಣಿ ಕಲಾವಿದೆ ಗಂಗಾ ಶಶಿಧರನ್ ಅವರಿಂದ ಗೋಶಾಲೆಯಲ್ಲಿ ವಯಲಿನ್ ಮೋಡಿ
ಪುಟಾಣಿ ಕಲಾವಿದೆ ಗಂಗಾ ಶಶಿಧರನ್ ಅವರಿಂದ ಗೋಶಾಲೆಯಲ್ಲಿ ವಯಲಿನ್ ಮೋಡಿ
ಉಷಾ ಭಟ್ ಗಾಯನ
ಉಷಾ ಭಟ್ ಗಾಯನ
ಗೋವುಗಳ ಆರೈಕೆಯಲ್ಲಿ ವಿಷ್ಣುಪ್ರಸಾದ್ ಮತ್ತು ನಾಗರತ್ನಾ
ಗೋವುಗಳ ಆರೈಕೆಯಲ್ಲಿ ವಿಷ್ಣುಪ್ರಸಾದ್ ಮತ್ತು ನಾಗರತ್ನಾ
ಎಲ್ಲ ತಳಿಯ ಹಸುಗಳಿಗೆ ಅದೇ ತಳಿಯ ಹೋರಿಗಳು ಇವೆ. ಹೀಗಾಗಿ ಅಡ್ಡತಳಿ ಆಗುವ ಸಾಧ್ಯತೆಗಳಿಲ್ಲ. ಹಾಗೆ ಆದರೆ ನಮ್ಮ ಮೂಲ ತಳಿಗಳು ಉಳಿಯುವುದಿಲ್ಲ. ಮೂಲ ತಳಿ ಉಳಿಸುವುದೇ ನಮ್ಮ ಉದ್ದೇಶ.
–ವಿಷ್ಣುಪ್ರಸಾದ್ ಗೋಶಾಲೆ ಸ್ಥಾಪಕ
ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಗೋವುಗಳ ಸೇವೆ ಮಾಡುವುದನ್ನು ಕಂಡು ಬೆಳೆದ ನನಗೆ ಗೋವುಗಳ ಬಗ್ಗೆ ಅಪಾರ ಪ್ರೀತಿ ಕಾಳಜಿ. ಗೋಶಾಲೆ ತೆರೆಯಲು ಅದೂ ಒಂದು ಕಾರಣ.
ನಾಗರತ್ನಾ ಗೋಶಾಲೆ ಸ್ಥಾಪಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT