ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಮಾವು ಅಭಿವೃದ್ಧಿ ಕೇಂದ್ರ ಶೀಘ್ರ

ಮಾರುಕಟ್ಟೆ ಕೊರತೆ, ಬೆಳೆ ನಷ್ಟದಿಂದ ಕಂಗೆಟ್ಟ ರೈತರಿಗೆ ನೆರವಿನ ನಿರೀಕ್ಷೆ
Published : 4 ಜುಲೈ 2024, 5:01 IST
Last Updated : 4 ಜುಲೈ 2024, 5:01 IST
ಫಾಲೋ ಮಾಡಿ
Comments
8,271 ಹೆಕ್ಟೇರ್‌ನಲ್ಲಿ ಮಾವು ಬೆಳೆ ಬೆಳೆ ಗುಣಮಟ್ಟ ಅಭಿವೃದ್ಧಿಗೆ ತರಬೇತಿ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಪ್ರದೇಶದಲ್ಲಿ ಜಾಗ ಗುರುತು
ಮಾವು ಅಭಿವೃದ್ಧಿ ಕೇಂದ್ರದ ಮೂಲಕ ಬೆಳೆ ರೋಗದಿಂದ ಮುಕ್ತವಾಗಬೇಕು. ದಲ್ಲಾಳಿಗಳ ಹಾವಳಿ ತಪ್ಪಬೇಕು. ರಫ್ತು ವ್ಯಾಪ್ತಿ ವಿಸ್ತರಣೆಯಾಗಬೇಕು
ಈಶ್ವರ ಮಾಳಣ್ಣವರ ಮಾವು ಬೆಳೆಗಾರ ಗಾಮನಗಟ್ಟಿ
ಧಾರವಾಡದಲ್ಲಿ ಕೇಂದ್ರ ಸ್ಥಾಪನೆಯಾಗುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಿದೆ. ಈ ವರ್ಷ ಮಾವು ಬೆಳೆ ಕೈಹಿಡಿದಿಲ್ಲ. ಇನ್ನಾದರೂ ನಷ್ಟ ತಪ್ಪುವಂತಾಗಲಿ 
ಬಸವರಾಜ ಮನಗುಂಡಿ ಮಾವು ಬೆಳೆಗಾರ ಗಾಮನಗಟ್ಟಿ
ಮಾವು ಅಭಿವೃದ್ಧಿ ಕೇಂದ್ರಕ್ಕಾಗಿ ಧಾರವಾಡದ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ನಲ್ಲಿ 5 ಎಕರೆ ಜಾಗ ಗುರುತಿಸಲಾಗಿದೆ. ಮಾವಿನ ಒಟ್ಟಾರೆ ಅಭಿವೃದ್ಧಿ ಸಾಧ್ಯವಾಗಲಿದೆ
ಕಾಶಿನಾಥ ಭದ್ರಣ್ಣವರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT