‘ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್, ಪನ್ಸಾರೆ ಮುಂತಾದ ವಿಚಾರವಾದಿಗಳ ಹತ್ಯೆಯ ಹಿಂದಿನ ಶಕ್ತಿ ಯಾರು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕೊಂದ ವ್ಯಕ್ತಿ ಯಾರು ಎಂಬುದಷ್ಟೇ ತಿಳಿಯಬೇಕಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಾಡಿನ ಚಿಂತಕರು ಮತ್ತು ನಿರ್ಭೀತ ಪತ್ರಕರ್ತರಿಗೆ ಅಪಾಯವಾಗಲಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.