ಪುರಾಣ ಪ್ರವಚನವನ್ನು ಮನ್ನೇರಾಳದ ಶರಣ ಬಸವ ಶಾಸ್ತೀಗಳು ನಡೆಸಿದರು. ತಬಲವಾದಕ ಶಿವಪ್ಪ ಬಂಕಾಪುರ, ಎಚ್.ಎಂ.ದೇವಗಿರಿ, ಸುರೇಶ ಕಲ್ಯಾಣಿ, ಶಿವಾನಂದ ಮುಳಗುಂದ, ಬಸವರಾಜ ತುಳಿ, ಬಿ.ಡಿ.ಪಲ್ಲೇದ ಅಶೋಕ ವರವಿ, ಶಶಿ ದೇಗಾವಿ, ಮೈಲಾರಪ್ಪ ಹಮ್ಮಿಗಿ, ಫಕಿರಪ್ಪ ತುಳಿ, ದೇವಪ್ಪ ಕಲ್ಯಾಣಿ, ಮಲಕಾಜಪ್ಪ ಮಾಗಡಿ, ಡಾ.ಮಹೇಶ ಗೊಜನೂರ, ಡಾ.ಟಿ.ಎಂ.ಮೇಂದ್ರಕರ ಸಿ.ಎಚ್.ಲಮಾಣಿ, ರಮೇಶ ಮಲಕಶೆಟ್ಟಿ, ಶರಣು ಹೊಸುರ, ಶಿವು ಹುಬ್ಬಳ್ಳಿ, ಶೇಖಪ್ಪ ಕಲ್ಯಾಣಿ, ರತ್ನಾ ಬದಿ ಸೇರಿದಂತೆ ತಾಯಂದಿರು ಮಕ್ಕಳು ಹಾಗೂ ಭಕ್ತರು ಪಾಲ್ಗೊಂಡರು.