ಸರ್ಕಾರ ಹೊಸ ಬಸ್ ಖರೀದಿ ಮಾಡಿದ್ದು ನೂತನ ಘಟಕಕ್ಕೆ ಪ್ರಥಮ ಆದ್ಯತೆ ನೀಡುವುದಾಗಿ ಭರವಸೆ ನೀಡಿದೆ. ಸುಮಾರು 10 ಬಸ್ ಬೇಡಿಕೆ ಇಟ್ಟಿದ್ದು ಪೂರೈಸುವ ಭರವಸೆ ಇದೆ.
ಶಾಂತಾಬಾಯಿ ಕದಾಂಪುರ ಶಿರಹಟ್ಟಿ ಡಿಪೋ ಮ್ಯಾನೇಜರ್
ಹೆಸರಿಗೆ ಮಾತ್ರ ಡಿಪೊ ಪ್ರಾರಂಭಿಸಲಾಗಿದ್ದು ಅಧಿಕಾರಿಗಳು ಸಹ ಕಾಟಾಚಾರಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ. ದೂರ ಪ್ರಯಾಣ ಬಸ್ ಸ್ಥಗಿತಗೊಳಿಸಿ ಡಿಪೋಗೆ ಕಡಿಮೆ ಆದಾಯ ತೋರಿಸುತ್ತಿದ್ದಾರೆ.
ರಫೀಕ್ ಕೆರಿಮನಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ
ನಡಾ ರಸ್ತೆದಾಗಾ ಬಸ್ ಕೆಡಾಕತ್ತವು. ನಮ್ಮೂರಿನ ರಸ್ತೆನೂ ಹಂಗಾ ಅದಾವು ಜೀವಾ ಕೈಯಾಗ ಹಿಡ್ಕೊಂಡ ಬಸ್ ಹತ್ತೊ ಪಾಳಿ ಬಂದೈತಿ. ಹೊಸ ಬಸ್ ಕೊಟ್ರ ಪುಣ್ಯ ಬರತೈತಿ ನೋಡ್ರೀ....
ಶೇಖಪ್ಪಜ್ಜ, ವೃದ್ಧ ಪ್ರಯಾಣಿಕ
ಮಾರ್ಗ ಮಧ್ಯೆ ಕೆಟ್ಟು ನಿಂತಿರುವ ಸಾರಿಗೆ ಬಸ್
ನಿಯಮಿತವಾಗಿ ಸ್ವಚ್ಛಗೊಳಿಸದ ಕಾರಣ ಬಸ್ ನಿಲ್ದಾಣದಲ್ಲಿನ ಮಳಿಗೆಗಳ ಹಿಂಭಾಗದ ಆವರಣ ಗಬ್ಬು ನಾರುತ್ತಿದೆ