ಗುರುವಾರ, 17 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲೂರು | ಜೋಳಕ್ಕೆ ಫಂಗಸ್‌ ಕಾಟ: ರೈತರಿಗೆ ಸಂಕಟ

ಮೋಡ, ಮಳೆಯಿಂದಾಗಿ ಮೆಕ್ಕೆಜೋಳದ ಕಟಾವಿಗೆ ತೊಂದರೆ: ನಷ್ಟದ ಭೀತಿಯಲ್ಲಿ ಅನ್ನದಾತ
Published : 17 ಅಕ್ಟೋಬರ್ 2024, 7:24 IST
Last Updated : 17 ಅಕ್ಟೋಬರ್ 2024, 7:24 IST
ಫಾಲೋ ಮಾಡಿ
Comments
‌‌ಆಲೂರು ತಾಲ್ಲೂಕಿನಲ್ಲಿ ಕಟಾವು ಮಾಡಿ ಸಂಗ್ರಹಿಸಿರುವ ಜೋಳದ ತೆನೆಗಳು
‌‌ಆಲೂರು ತಾಲ್ಲೂಕಿನಲ್ಲಿ ಕಟಾವು ಮಾಡಿ ಸಂಗ್ರಹಿಸಿರುವ ಜೋಳದ ತೆನೆಗಳು
ಜೋಳ ಬಿತ್ತನೆ ಮಾಡಿದಾಗಿನಿಂದ ಕೊಯ್ಲು ಮಾಡುವವರೆಗೂ ಒಂದಿಲ್ಲೊಂದು ಕಷ್ಟಗಳು ಎದುರಾಗುತ್ತಿವೆ. ಕೃಷಿಗೆ ಖರ್ಚು ಮಾಡಿರುವ ಹಣ ಸಹ ವಾಪಸ್‌ ಬಾರದಾಗಿದೆ.
ಶಾಂತಶೆಟ್ಟಿ ಪಟ್ನ ಗ್ರಾಮದ ರೈತ
ಮೋಡ ಮಳೆಯಾಗುತ್ತಿದ್ದಾಗ ಜೋಳ ಕಟಾವು ಮಾಡಲೇಬಾರದು. ಗಿಡದಲ್ಲಿದ್ದರೆ ಹಾಳಾಗುವುದಿಲ್ಲ. ಮಳೆ ನೋಡಿಕೊಂಡು ಕಟಾವು ಮಾಡಬೇಕು.
ರಮೇಶಕುಮಾರ್ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT